ಕಗ್ಗತ್ತಲಿನಲ್ಲಿ ಮರಗೋಡು ಜನರ ಪರಿಪಾಡು ಮರಗೋಡು, ಮೇ 31: ಕಳೆದ ಶುಕ್ರವಾರ ರಾತ್ರಿ ಜಿಲ್ಲೆಯಾದ್ಯಂತ ಭಾರೀ ಬಿರುಗಾಳಿ ಸಹಿತ ಮಳೆ ಬಿದ್ದು ಇನ್ನಿಲ್ಲದ ಅವಾಂತರ ಸೃಷ್ಟಿಯಾಗಿತ್ತು. ಈ ಸಂದರ್ಭ ಮರಗೋಡು ಗ್ರಾಮ ವ್ಯಾಪ್ತಿಯಲ್ಲೇ
ಪ್ಲಾಸ್ಟಿಕ್ ಚೀಲ ವಶಕುಶಾಲನಗರ, ಮೇ 31: ಕುಶಾಲನಗರ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಅಂಗಡಿ ಮಳಿಗೆಗಳಿಗೆ ಧಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಂಡರು. ಪಂಚಾಯ್ತಿ ಅಧಿಕಾರಿಗಳಾದ ಸತೀಶ್ ಮತ್ತು ಸದಾಶಿವಮೂರ್ತಿ ನೇತೃತ್ವದಲ್ಲಿ
ಶೈಕ್ಷಣಿಕ ಪ್ರಗತಿಯಿಂದ ಸಮಾಜದ ಏಳಿಗೆ ದಾಮೋದರನಾಪೆÇೀಕ್ಲು, ಮೇ 31: ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂದು ಪದಾರ್ಥಿ ಸಮಾಜದ ಅಧ್ಯಕ್ಷ ಪಿ.ಆರ್. ದಾಮೋದರ ಅಭಿಪ್ರಾಯಪಟ್ಟರು. ಗೋಣಿಕೊಪ್ಪದಲ್ಲಿ ನಡೆದ ಸಮಾಜದ
ಸಿಎಂ ಸಭೆ ರೈತ ಸಂಘ ಭಾಗಿಗೋಣಿಕೊಪ್ಪ ವರದಿ, ಮೇ 31: ರೈತರೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಕರೆದಿದ್ದ ರೈತ ಮುಖಂಡರುಗಳ ಸಭೆಗೆ ಕೊಡಗಿನ ರೈತ ಸಂಘದ ಪದಾಧಿಕಾರಿಗಳು ಪಾಲ್ಗೊಂಡರು. ಕೊಡಗು
ಕೊಡವ ಯುವಕರಿಗೆ ಒಲಿಂಪಿಕ್ಸ್ಗೆ ತರಬೇತಿಮಡಿಕೇರಿ, ಮೇ 31: ಭಾರತ ದೇಶದ ಕ್ರೀಡಾ ಸ್ಪರ್ಧಾಳು ಡಾ. ಕೊದಂಡ ಎಂ. ಮುತ್ತಯ್ಯ ಅವರ ಅಭಿಪ್ರಾಯ ಮತ್ತು ಅವರ ಹೆಸರಿನಲ್ಲಿ ನಾಲ್ಕು ಕೊಡವ ಯುವಕರಿಗೆ ಜರ್ಮನಿಯಲ್ಲಿ