ವಿಷ ಕುಡಿದು ಆತ್ಮಹತ್ಯೆ ಗೋಣಿಕೊಪ್ಪಲು, ಮೇ 30 : ಮದ್ಯದಲ್ಲಿ ವಿಷ ಬೆರೆಸಿ ಕುಡಿದು ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಬುಧವಾರ ಅರುವತ್ತೊಕಲು ಪಿಎಚ್‍ಎಸ್ ಕಾಲೋನಿಯಲ್ಲಿ ಜರುಗಿದೆ. ಮಣಿಕಂಠ (32)
ಕೋಣಮರಿ ಸಾಗಾಟ ದಂಡಕೂಡಿಗೆ, ಮೇ 30: ಹರಿಯಾಣ ರಾಜ್ಯದಿಂದ ಕೇರಳದ ಕಾಸರಗೋಡು ಬಳಿಯ ಕಾಂಞಗಾಡ್ ಫಾರಂ ವೊಂದಕ್ಕೆ ಹೈಬ್ರಿಡ್ ತಳಿಯ ಮರಿ ಕೋಣಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಗುಡ್ಡೆಹೊಸೂರು ಬಳಿ
ಬೈಕ್ಗಳ ಮುಖಾಮುಖಿ ಡಿಕ್ಕಿ : ಸಾವುಕೂಡಿಗೆ, ಮೇ 30 : ಕುಶಾಲನಗರದಿಂದ ತೊರೆನೂರಿನತ್ತ ಹೋಗುತ್ತಿದ್ದ ಬೈಕ್ ಮತ್ತು ಕೂಡಿಗೆ ಕಡೆಯಿಂದ ಕುಶಾಲನಗರಕ್ಕೆ ಬರುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ತೊರೆನೂರಿನತ್ತ ಹೋಗುತ್ತಿದ್ದ
ಕರೆಂಟ್ ಕಟ್ ಕ್ಯಾಂಡಲ್ ಉರಿಸಿ ಪ್ರತಿಭಟನೆನಾಪೆÇೀಕ್ಲು, ಮೇ. 30: ನಾಪೆÇೀಕ್ಲು ವ್ಯಾಪ್ತಿಯ ಗ್ರಾಮಗಳಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ನಾಪೆÇೀಕ್ಲು ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಕ್ಯಾಂಡಲ್ ಉರಿಸಿ ಪ್ರತಿಭಟನೆ
ಕೋವಿ ವಿನಾಯಿತಿ ಪ್ರಶ್ನೆ : ಪ್ರತಿವಾದಿಯಾಗಿ ಪರಿಗಣನೆಗೆ ಅರ್ಜಿಮಡಿಕೇರಿ, ಮೇ 30: ವಿವಿಧ ಕೊಡವ ಸಮಾಜಗಳಿಂದ ಪ್ರತಿನಿಧಿತವಾಗಿರುವ ಫೆÉಡರೇಷನ್ ಆಫ್ ಕೊಡವ ಸಮಾಜಾಸ್, ಬಾಳುಗೋಡು, ಇವರಿಂದ ಅಧಿಕಾರಸ್ತರಾದ, ಬೆಂಗಳೂರಿನ ಕೊಡವ ಸಮಾಜದವರು, ಇತ್ತೀಚೆಗೆ ಕೊಡವ ಜನಾಂಗದ