ಗಾಂಜಾ ವ್ಯವಹಾರ : ಆರೋಪಿಗೆ ಶಿಕ್ಷೆಮಡಿಕೇರಿ, ಜು. 14: ತಾ. 16.2.2013ರಂದು ನಗರದ ಮೈಸೂರು ರಸ್ತೆಯ ಅರಣ್ಯ ಭವನ ಹತ್ತಿರ ಇರುವ ಪ್ರಯಾಣಿಕರ ಬಸ್ ತಂಗುದಾಣದಲ್ಲಿ ಆರೋಪಿಗಳಾದ ಮೈಸೂರಿನ ಚಿಲ್ಕುಂದ ನಿವಾಸಿ ಸಾಬುಲಾಲ್
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಬಿಜೆಪಿಯ ಉಣ್ಣಿಕೃಷ್ಣಮಡಿಕೇರಿ, ಜು. 14: ತೆರೆಮರೆಯಲ್ಲಿ ನಗರಸಭೆಯ ಕಾಮಗಾರಿ ಸ್ಥಾಯಿ ಸಮಿತಿಗಾಗಿ ತೀವ್ರ ಕಸರತ್ತು ನಡೆಸಿದ್ದ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮುಖಭಂಗ ಅನುಭವಿಸುವದರೊಂದಿಗೆ ಬಿಜೆಪಿ ಸದಸ್ಯ ಪಿ.ಟಿ. ಉಣ್ಣಿಕೃಷ್ಣನ್
ಗುಡ್ಡೆಹೊಸೂರಿನಲ್ಲಿ ಎನ್.ಎಸ್.ಎಸ್. ಶಿಬಿರಗುಡ್ಡೆಹೊಸೂರು, ಜು. 14: ವಿದ್ಯಾರ್ಥಿಗಳು ತಮ್ಮನ್ನು ಪರಿಸರ ಸ್ನೇಹಿ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನರಲ್ಲಿ ಪರಿಸರ ಪ್ರಜ್ಞೆ ಮೂಡಿಸಬೇಕು ಎಂದು ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಇಕೋ
ರೇಷ್ಮೆ ಅಭಿವೃದ್ಧಿಗೆ ರೂ. 47 ಲಕ್ಷಕೂಡಿಗೆ, ಜು. 14: ಸರಕಾರದ ನಿಯಮಾನುಸಾರವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇರುವಂತೆ ಕೊಡಗು ಜಿಲ್ಲೆಯಲ್ಲಿಯೂ ಸಹ ರೇಷ್ಮೆ ಇಲಾಖೆಯ ಕಚೇರಿ ಇದೆ. ಕೊಡಗು ಜಿಲ್ಲೆಯಲ್ಲಿ ಹೆಚ್ಚು ಮಳೆ
ಅಗಲಿದ ಮಾಜಿ ಸಚಿವ ಬಿ.ಎ. ಮೊಹಿದೀನ್ ರಾಜ್ಯ ಕಂಡ ಸ್ವಚ್ಛ ಆಡಳಿತಗಾರ ಎಂ.ಸಿ. ನಾಣಯ್ಯ ಕಳೆದ ಮಂಗಳವಾರ ವಿಧಿವಶರಾದ ರಾಜ್ಯದ ಮಾಜಿ ಶಿಕ್ಷಣ ಸಚಿವ ಹಿರಿಯ ರಾಜಕೀಯ ಮುತ್ಸದ್ದಿ ಬಿ.ಎ. ಮೊಹಿದೀನ್ (81) ರಾಜ್ಯಕಂಡ ಸ್ವಚ್ಛ ಆಡಳಿತಗಾರ ಎಂದು ಮಾಜಿ ಸಚಿವ, ಹಿರಿಯ