ಕಾಪ್ಸ್ ವಿದ್ಯಾರ್ಥಿ ಸಂಘ ಉದ್ಘಾಟನೆ*ಗೋಣಿಕೊಪ್ಪಲು, ಜು. 14: ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಸಂಘದ ಉದ್ಘಾಟನೆ ಗುರುವಾರ ಜರುಗಿತು. ಮುಖ್ಯ ಅತಿಥಿಯಾಗಿದ್ದ ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಡಾ. ಸಿ.ಜಿ.ಕುಶಾಲಪ್ಪ
ಯುವ ಒಕ್ಕೂಟದ ಮಹಾಸಭೆಮಡಿಕೇರಿ, ಜು. 14: ಮಡಿಕೇರಿ ತಾಲೂಕು ಯುವ ಒಕ್ಕೂಟದ 23ನೇ ವಾರ್ಷಿಕ ಮಹಾಸಭೆ ತಾ. 16 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ
ಹರಾಜು ಪ್ರಕ್ರಿಯೆ: ರಾಜ್ಯ ಮುಖ್ಯ ಕಾರ್ಯದರ್ಶಿಗೆ ಗ್ರಾ.ಪಂ. ಸದಸ್ಯರಿಂದ ದೂರುಕೂಡಿಗೆ, ಜು. 14: ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಏಳು ವಾಣಿಜ್ಯ ಮಳಿಗೆಗಳಿಗೆ ಸಂಬಂಧಪಟ್ಟಂತೆ 1998ರಲ್ಲಿ ಪಂಚಾಯಿತಿಯ ವತಿಯಿಂದ ಹರಾಜು ಮಾಡಿ ತಿಂಗಳಿಗೆ ಇಂತಿಷ್ಟು ಬಾಡಿಗೆ ಹಣ ನೀಡುವಂತೆ
ಕೃಷಿಗೆ ಹಿನ್ನಡೆಯಾದಲ್ಲಿ ಆರ್ಥಿಕತೆಗೆ ಧಕ್ಕೆ:ಲೋಕೇಶ್ವರಿ ಗೋಪಾಲ್ಸುಂಟಿಕೊಪ್ಪ, ಜು. 14: ಕೃಷಿ ಪ್ರಧಾನ ಭಾರತ ರಾಷ್ಟ್ರದಲ್ಲಿ ಭತ್ತದ ಕೃಷಿಗೆ ಹಿನ್ನಡೆಯಾದರೆ ದೇಶದ ಅರ್ಥಿಕತೆಗೆ ಹಿನ್ನಡೆಯಾಗಲಿದೆ ಎಂದು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹೇಳಿದರು. ಇಲ್ಲಿನ ಮಂಜನಾಥಯ್ಯ
ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ರಾಜ್ಯ ವ್ಯಾಪಿ ಹೋರಾಟಮಡಿಕೇರಿ, ಜು. 14: ಬಹುಮತ ಸಿಗದಿದ್ದರು ಜನರ ನಿರೀಕ್ಷೆಗೆ ವಿರುದ್ಧವಾಗಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು, ರೈತರ ಸಾಲ ಮನ್ನಾ ವಿಚಾರದಲ್ಲಿ ಸರ್ಕಾರ ಗೊಂದಲವನ್ನು ಸೃಷ್ಟಿಸುವ ಮೂಲಕ