ತಾ. 29 ರಂದು ``ಕೊಡವ ತೀನಿ ನಮ್ಮೆ’’ ಕಾರ್ಯಕ್ರಮ ಯುವ ಸಮೂಹಕ್ಕೆ ಸಾಂಪ್ರದಾಯಿಕ ಖಾದ್ಯಗಳನ್ನು ಪರಿಚಯಿಸುವ ಪ್ರಯತ್ನ ಮಡಿಕೇರಿ, ಜು. 14: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ವತಿಯಿಂದ ತಾ. 29 ರಂದು ನಗರದಲ್ಲಿ ``ಕೊಡವ ತೀನಿ
ಅಗಲಿದ ಮಾಜಿ ಸಚಿವ ಬಿ.ಎ. ಮೊಹಿದೀನ್ ರಾಜ್ಯ ಕಂಡ ಸ್ವಚ್ಛ ಆಡಳಿತಗಾರ ಎಂ.ಸಿ. ನಾಣಯ್ಯ ಕಳೆದ ಮಂಗಳವಾರ ವಿಧಿವಶರಾದ ರಾಜ್ಯದ ಮಾಜಿ ಶಿಕ್ಷಣ ಸಚಿವ ಹಿರಿಯ ರಾಜಕೀಯ ಮುತ್ಸದ್ದಿ ಬಿ.ಎ. ಮೊಹಿದೀನ್ (81) ರಾಜ್ಯಕಂಡ ಸ್ವಚ್ಛ ಆಡಳಿತಗಾರ ಎಂದು ಮಾಜಿ ಸಚಿವ, ಹಿರಿಯ
ರೇಷ್ಮೆ ಅಭಿವೃದ್ಧಿಗೆ ರೂ. 47 ಲಕ್ಷಕೂಡಿಗೆ, ಜು. 14: ಸರಕಾರದ ನಿಯಮಾನುಸಾರವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇರುವಂತೆ ಕೊಡಗು ಜಿಲ್ಲೆಯಲ್ಲಿಯೂ ಸಹ ರೇಷ್ಮೆ ಇಲಾಖೆಯ ಕಚೇರಿ ಇದೆ. ಕೊಡಗು ಜಿಲ್ಲೆಯಲ್ಲಿ ಹೆಚ್ಚು ಮಳೆ
ವಾರ್ಡ್ ಸಭೆಗೋಣಿಕೊಪ್ಪ ವರದಿ, ಜು. 14 : ನಿಟ್ಟೂರು ಗ್ರಾಮ ಪಂಚಾಯಿತಿ ವಾರ್ಡ್ ಸಭೆ ತಾ. 16 ರಂದು ನಡೆಯಲಿದೆ. ಕೊಟ್ಟಗೇರಿ ಸಮುದಾಯ ಭವನದಲ್ಲಿ ಕೊಟ್ಟಗೇರಿ ವಾರ್ಡ್ ಸಭೆ
ಶ್ರೀಮಂಗಲ ವಾರ್ಡ್ ಸಭೆ ಮಡಿಕೇರಿ, ಜು. 14: ಶ್ರೀಮಂಗಲ ಗ್ರಾಮ ಪಂಚಾಯಿತಿಯ ಕುಮುಟೂರು ಗ್ರಾಮದ ವಾರ್ಡ್‍ಸಭೆ ಗ್ರಾ.ಪಂ. ಸದಸ್ಯ ಕಳ್ಳಂಗಡ ರಜಿತ್ ಪೂವಣ್ಣ ಅವರ ಅಧ್ಯಕ್ಷತೆಯಲ್ಲು ತಾ. 16ರಂದು ಬೆಳಿಗ್ಗೆ 10