ದಸರಾ ಮಂಟಪ ಸಮಿತಿಗೆ ಆಯ್ಕೆಮಡಿಕೇರಿ, ಆ. 9 : ನಗರದ ಶ್ರೀದಂಡಿನ ಮಾರಿಯಮ್ಮ ದೇವಾಲಯದ ದಸರಾ ಸಮಿತಿಯ ನೂತನ ಅಧ್ಯಕ್ಷರಾಗಿ ಸಿ.ಎಸ್.ರಂಜಿತ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಎಸ್.ನಾಗರಾಜ್ ಹಾಗೂ ಖಜಾಂಚಿಯಾಗಿ ಕೆ.ವಿ.ಸುಬ್ರಮಣಿ
ಎಂಟು ತಿಂಗಳ ಬಳಿಕ ಗೋಣಿಕೊಪ್ಪ ಆಸ್ಪತ್ರೆಯ ರಕ್ಷಾ ಸಮಿತಿ ಸಭೆಗೋಣಿಕೊಪ್ಪಲು, ಆ. 9: ವಾಣಿಜ್ಯ ನಗರ ಗೋಣಿಕೊಪ್ಪಲಿನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಡಳಿತ ಅಧಿಕಾರಿಯ ಕೆಲಸದ ಬಗ್ಗೆ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ
ಜನರ ನೆಮ್ಮದಿ ಕೆಡಿಸುತ್ತಿರುವ ‘ನೆಮ್ಮದಿ ಕೇಂದ್ರ’ನಾಪೋಕ್ಲು, ಆ. 7: ಇಲ್ಲಿನ ಜನಸ್ನೇಹಿ ಕೇಂದ್ರ (ನೆಮ್ಮದಿ ಕೇಂದ್ರ)ದಿಂದಾಗಿ ಜನರ ನೆಮ್ಮದಿ ಹಾಳಾಗುತ್ತಿದೆ. ತಾಂತ್ರಿಕ ತೊಂದರೆಗಳಿಂದ ಆಧಾರ್ ಕಾರ್ಡ್ ಭಾವಚಿತ್ರ ತೆಗೆಯಲು ಸಾಧ್ಯವಾಗುತ್ತಿಲ್ಲ. 3 ಮತ್ತು
ಮಾಕುಟ್ಟಕ್ಕೆ ಸುರತ್ಕಲ್ ತಜ್ಞರ ತಂಡ ಭೇಟಿವೀರಾಜಪೇಟೆ ಆ. 7: ಎರಡು ತಿಂಗಳ ಹಿಂದೆ ಭಾರೀ ಮಳೆಗೆ ಹಾನಿಗೊಳಗಾದ ಕೊಡಗು - ಕೇರಳ ಸಂಪರ್ಕದ ಮಾಕುಟ್ಟದ ರಾಜ್ಯ ಹೆದ್ದಾರಿ ರಸ್ತೆಯನ್ನು ವೈಜ್ಞಾನಿಕವಾಗಿ ಉನ್ನತ ಗುಣಮಟ್ಟದ
ವಕೀಲರ ಭವನಕ್ಕೆ 4.70 ಕೋಟಿ ಬಿಡುಗಡೆಮಡಿಕೇರಿ, ಆ. 7: ಮಡಿಕೇರಿಯ ವಿದ್ಯಾನಗರದಲ್ಲಿ ನಿರ್ಮಾಣಗೊಂಡಿರುವ ನ್ಯಾಯಾಲಯ ಕಟ್ಟಡದ ಆವರಣದಲ್ಲಿ ವಕೀಲರ ಭವನ ನಿರ್ಮಾಣಕ್ಕೆ 4.70 ಕೋಟಿ ರೂಪಾಯಿ ಬಿಡುಗಡೆಗೊಂಡಿದೆ.ವಕೀಲರ ಸಂಘದ ಅಧ್ಯಕ್ಷ ಕೆ.ಎಸ್. ಪವÀನ್,