ಇಂದು ಕೊಡಗಿನಲ್ಲಿ ಕಕ್ಕಡ ಪದಿನೆಟ್ಟ್ಮಡಿಕೇರಿ, ಆ. 2: ಕೊಡಗಿನಲ್ಲಿ ಕಕ್ಕಡ (ಆಟಿ) ತಿಂಗಳು ಹೇಗಿರುತ್ತಿತ್ತು ಎಂಬದನ್ನು ನೆನಪಿಸಿಕೊಳ್ಳಲು ಕೊಡವ ಭಾಷೆಯಲ್ಲಿರುವ ಹಳೆಯ ಗಾದೆಯೊಂದು ಇಂತಿದೆ. ‘ಕಕ್ಕಡತ್ ತಿತ್ತ್‍ಕ್ ಬುದ್ಧ ಕುಂಞನ ಎಡ್‍ಪಕೂಕಾಮನ್ವೆಲ್ತ್ ಚೆಸ್ ಚಾಂಪಿಯನ್ ಶಿಪ್ನಲ್ಲಿ ಅನನ್ಯ ಸುರೇಶ್ಗೆ ಬೆಳ್ಳಿವೀರಾಜಪೇಟೆ, ಆ. 2: ದೆಹಲಿಯಲ್ಲಿ ಇತ್ತೀಚೆಗೆ ನಡೆದ ಕಾಮನ್‍ವೆಲ್ತ್ ಚೆಸ್ ಚಾಂಪಿಯನ್ ಶಿಪ್‍ನಲ್ಲಿ ವೀರಾಜಪೇಟೆಯ ಅನನ್ಯ ಸುರೇಶ್ ಬೆಳ್ಳಿ ಪದಕವನ್ನು ಪಡೆದಿದ್ದಾರೆ.18ರ ವಯೋಮಿತಿಯೊಳಗಿನ ಬಾಲಕಿಯರ ವಿಭಾಗದಲ್ಲಿ ಸ್ಪರ್ಧಿಸಿದಡಾ. ಶ್ರೀರಂಗಪ್ಪಗೆ ಬೀಳ್ಕೊಡುಗೆಮಡಿಕೇರಿ, ಆ. 2: ಕಳೆದ 4 ವರ್ಷಗಳಿಂದ ಕೊಡಗು ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಡಾ. ಓ.ಆರ್. ಶ್ರೀರಂಗಪ್ಪಕಟ್ಟಡಕ್ಕೆ ಅನುದಾನ ಕಲ್ಪಸಲು ಕೋರಿಕೆಗೋಣಿಕೊಪ್ಪಲು, ಆ. 2: ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಗೋಣಿಕೊಪ್ಪಲು ಸ್ಥಾನೀಯ ಸಮಿತಿಯು ಗೋಣಿಕೊಪ್ಪಲು ಟ್ರೇಡರ್ಸ್ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ಈಗಾಗಲೇ ವರ್ತಕರ ಶ್ರೇಯೋಭಿವೃದ್ಧಿಗಾಗಿ ಸ್ವಂತಸ್ವಾತಂತ್ರ್ಯ ದಿನಾಚರಣೆ: ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರತಾವು ತೆಗೆದುಕೊಂಡ ತೀರ್ಮಾನವನ್ನು ಶೀಘ್ರ ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸಬೇಕು ಎಂದು ನಿರ್ದೇಶನ ನೀಡಿದರು. ನಗರದಲ್ಲಿರುವ ಮಹಾತ್ಮಾ ಗಾಂಧೀಜಿ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್
ಇಂದು ಕೊಡಗಿನಲ್ಲಿ ಕಕ್ಕಡ ಪದಿನೆಟ್ಟ್ಮಡಿಕೇರಿ, ಆ. 2: ಕೊಡಗಿನಲ್ಲಿ ಕಕ್ಕಡ (ಆಟಿ) ತಿಂಗಳು ಹೇಗಿರುತ್ತಿತ್ತು ಎಂಬದನ್ನು ನೆನಪಿಸಿಕೊಳ್ಳಲು ಕೊಡವ ಭಾಷೆಯಲ್ಲಿರುವ ಹಳೆಯ ಗಾದೆಯೊಂದು ಇಂತಿದೆ. ‘ಕಕ್ಕಡತ್ ತಿತ್ತ್‍ಕ್ ಬುದ್ಧ ಕುಂಞನ ಎಡ್‍ಪಕೂ
ಕಾಮನ್ವೆಲ್ತ್ ಚೆಸ್ ಚಾಂಪಿಯನ್ ಶಿಪ್ನಲ್ಲಿ ಅನನ್ಯ ಸುರೇಶ್ಗೆ ಬೆಳ್ಳಿವೀರಾಜಪೇಟೆ, ಆ. 2: ದೆಹಲಿಯಲ್ಲಿ ಇತ್ತೀಚೆಗೆ ನಡೆದ ಕಾಮನ್‍ವೆಲ್ತ್ ಚೆಸ್ ಚಾಂಪಿಯನ್ ಶಿಪ್‍ನಲ್ಲಿ ವೀರಾಜಪೇಟೆಯ ಅನನ್ಯ ಸುರೇಶ್ ಬೆಳ್ಳಿ ಪದಕವನ್ನು ಪಡೆದಿದ್ದಾರೆ.18ರ ವಯೋಮಿತಿಯೊಳಗಿನ ಬಾಲಕಿಯರ ವಿಭಾಗದಲ್ಲಿ ಸ್ಪರ್ಧಿಸಿದ
ಡಾ. ಶ್ರೀರಂಗಪ್ಪಗೆ ಬೀಳ್ಕೊಡುಗೆಮಡಿಕೇರಿ, ಆ. 2: ಕಳೆದ 4 ವರ್ಷಗಳಿಂದ ಕೊಡಗು ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಡಾ. ಓ.ಆರ್. ಶ್ರೀರಂಗಪ್ಪ
ಕಟ್ಟಡಕ್ಕೆ ಅನುದಾನ ಕಲ್ಪಸಲು ಕೋರಿಕೆಗೋಣಿಕೊಪ್ಪಲು, ಆ. 2: ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಗೋಣಿಕೊಪ್ಪಲು ಸ್ಥಾನೀಯ ಸಮಿತಿಯು ಗೋಣಿಕೊಪ್ಪಲು ಟ್ರೇಡರ್ಸ್ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ಈಗಾಗಲೇ ವರ್ತಕರ ಶ್ರೇಯೋಭಿವೃದ್ಧಿಗಾಗಿ ಸ್ವಂತ
ಸ್ವಾತಂತ್ರ್ಯ ದಿನಾಚರಣೆ: ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರತಾವು ತೆಗೆದುಕೊಂಡ ತೀರ್ಮಾನವನ್ನು ಶೀಘ್ರ ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸಬೇಕು ಎಂದು ನಿರ್ದೇಶನ ನೀಡಿದರು. ನಗರದಲ್ಲಿರುವ ಮಹಾತ್ಮಾ ಗಾಂಧೀಜಿ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್