ಆಷಾಡ ಶುಕ್ರವಾರದ ಪೂಜೆಕುಶಾಲನಗರ, ಆ. 10: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ನೌಕರರ ವತಿಯಿಂದ ಪಟ್ಟಣದ ಸೆಸ್ಕ್ ಕಛೇರಿ ಆವರಣದಲ್ಲಿ ಚಾಮುಂಡೇಶ್ವರಿ ಪೂಜೆ
ಬಿಜೆಪಿ ಮಣಿಸಲು ಕಾಂಗ್ರೆಸ್ ಜೆಡಿಎಸ್ ವಾರ್ಡ್ ಹಂಚಿಕೆಸೋಮವಾರಪೇಟೆ, ಆ. 10: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಆಡಳಿತ ಚುಕ್ಕಾಣಿ ಹಿಡಿಯುವ ಸಂಬಂಧ ಜೆಡಿಎಸ್ ಹಾಗೂ ಕಾಂಗ್ರೆಸ್ ವಾರ್ಡ್‍ಗಳನ್ನು ಹಂಚಿಕೆ ಮಾಡಿಕೊಂಡಿದೆ. 11 ವಾರ್ಡ್‍ಗಳಿರುವ ಪ.ಪಂ.ನಲ್ಲಿ ಎರಡೂ ಪಕ್ಷಗಳು
ನಾಳೆ ಕೊಡವ ಪೊಮ್ಮಕ್ಕಡ ಒಕ್ಕೂಟ ಉದ್ಘಾಟನೆವೀರಾಜಪೇಟೆ, ಆ. 10: ಎಲ್ಲಾ ಕೊಡವ ಸಮಾಜಗಳಲ್ಲಿ ಪೊಮ್ಮಕ್ಕಡ ಕೂಟ ಎಂಬ ಒಕ್ಕೂಟಗಳು ಚಾಲ್ತಿಯಲ್ಲಿದ್ದು, ವೀರಾಜಪೇಟೆ ಕೊಡವ ಸಮಾಜದಲ್ಲೂ ಅಂತಹ ಮಹಿಳಾ ಘಟಕದ ಒಕ್ಕೂಟವನ್ನು ಕೊಡವ ಸಮಾಜ
ಉದ್ಯೋಗಖಾತ್ರಿ ಯೋಜನೆ ಸದ್ಬಳಕೆಗೆ ಸಲಹೆಗೋಣಿಕೊಪ್ಪಲು, ಆ. 10: ಪಂಚಾಯಿತಿಯ ಅಭಿವೃದ್ಧಿಗೆ ಗ್ರಾಮಸ್ಥರು ಉದ್ಯೋಗಖಾತ್ರಿ ಯೋಜನೆಯನ್ನು ಸದ್ಬಳಕೆ ಮಾಡಿ ಕೊಂಡಲ್ಲಿ ಹಲವು ಕಾಮಗಾರಿಗಳನ್ನು ಪೂರೈಸಲು ಅನುಕೂಲವಾಗಲಿದೆ ಎಂದು ಎನ್‍ಆರ್‍ಇಜಿ ತಾಲೂಕು ಸಂಯೋಜಕ ಸತೀಶ್
ಮಳೆಯ ನಡುವೆ ಶೇ. 50 ನಾಟಿ ಕೃಷಿ ಸಾಧನೆ ಸೋಮವಾರಪೇಟೆ : ಪಶ್ಚಿಮಘಟ್ಟ ಶ್ರೇಣಿಯಲ್ಲಿರುವ ಗರ್ವಾಲೆ, ಸೂರ್ಲಬ್ಬಿ, ಹಮ್ಮಿಯಾಲ, ಮುಟ್ಲು ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಎಲ್ಲೆಲ್ಲೂ ಜಲದ ಒರತೆ ಕಂಡುಬರುತ್ತಿದೆ. ಬೆಟ್ಟಗುಡ್ಡಗಳಿಂದ ಮಳೆ ನೀರು ಹರಿದುಬರುತ್ತಿದ್ದು,