ಮಲ್ಲಳ್ಳಿಯಲ್ಲಿ ಮುಳುಗಿ ಯುವಕ ದುರ್ಮರಣಸೋಮವಾರಪೇಟೆ, ಜೂ.22 : ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಸಹ ಮಲ್ಲಳ್ಳಿ ಜಲಪಾತದಲ್ಲಿ ಮೃತ್ಯು ಸಂಭವಿಸುತ್ತಲೇ ಇವೆ. ಜಲಪಾತಕ್ಕೆ ಇಳಿದರೆ ಅಪಾಯ ತಪ್ಪಿದ್ದಲ್ಲ ಎಂದು ಆಗಾಗ್ಗೆ ಎಚ್ಚರಿಕೆ ನೀಡುತ್ತಿದ್ದರೂ
ಮುಂಗಾರು ಕೃಷಿ ಚಟುವಟಿಕೆ ಮಂದಗತಿ ಆರಂಭಮಡಿಕೇರಿ, ಜೂ. 22: ಕೊಡಗು ಜಿಲ್ಲೆಯಲ್ಲಿ ವರ್ಷದಿಂದ ವರ್ಷ ಕೃಷಿ ಭೂಮಿ ಕಿರಿದಾಗುವದರೊಂದಿಗೆ, ಭತ್ತದ ಗದ್ದೆಗಳು ವಾಣಿಜ್ಯ ಸಂಕೀರ್ಣಗಳಾಗಿ ಮಾರ್ಪಾಡು ಗೊಂಡು, ಅಲ್ಲಲ್ಲಿ ವಸತಿ ಗೃಹಗಳು, ರೆಸಾರ್ಟ್‍ಗಳು,
ದಲಿತ ಸಂಘರ್ಷ ಸಮಿತಿಯಿಂದ ಉಚಿತ ಪುಸ್ತಕ ವಿತರಣೆ ಮಡಿಕೇರಿ, ಜೂ.22 : ಸರಕಾರಿ ಶಾಲೆಗಳಲ್ಲಿ ಅಗತ್ಯ ಸೌಲಭ್ಯಗಳೊಂದಿಗೆ ಉತ್ತಮ ಶಿಕ್ಷಣ ಹಾಗೂ ಶಿಕ್ಷಕರ ಲಭ್ಯತೆಯೂ ಇರುವದರಿಂದ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹಿರಿಯ ಪತ್ರಕರ್ತ ಜಿ.ಚಿದ್ವಿಲಾಸ್
ಕೂತಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿಸೋಮವಾರಪೇಟೆ, ಜೂ.22: ತಾಲೂಕಿನ ಪುಷ್ಪಗಿರಿ ಅರಣ್ಯದ ಪಶ್ಚಿಮಘಟ್ಟ ಸಾಲಿಗೆ ಹೊಂದಿಕೊಂಡಂತೆ ಇರುವ ಕೂತಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕೃಷಿ ಫಸಲು ನಷ್ಟಗೊಳಿಸುತ್ತಿವೆ. ಕಳೆದ ಕೆಲ ತಿಂಗಳುಗಳಿಂದ ಈ
ಶಕ್ತಿ’ ವರದಿಗೆ ಸ್ಪಂದನಗುಡ್ಡೆಹೊಸೂರು, ಜೂ. 22: ಇಲ್ಲಿನ ರಾಜ್ಯ ಹೆದ್ದಾರಿಯ ಗುಡ್ಡೆಹೊಸೂರು ವೃತ್ತದ ಬಳಿ ವಿದ್ಯುತ್ ತಂತಿಯಿಂದ ಸುಮಾರು ಒಂದು ತಿಂಗಳಿನಿಂದ ಪ್ರತಿನಿತ್ಯ ವಿವಿಧ ಪಕ್ಷಿಗಳು ಮರಣಹೊಂದುತ್ತಿದ್ದವು. ಅಲ್ಲದೆ ಈ