ಲಯನ್ಸ್ ಪದಾಧಿಕಾರಿಗಳ ಆಯ್ಕೆ ಗೋಣಿಕೊಪ್ಪ ವರದಿ, ಆ. 13: ಲಯನ್ಸ್ ಸಂಸ್ಥೆಯ ಲಯನ್ಸ್ ಜಿಲ್ಲಾ 317ಡಿ ಪ್ರಾಂತೀಯ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಪ್ರಾಂತೀಯ ಅಧ್ಯಕ್ಷರಾಗಿ ಪಾರುವಂಗಡ ಬೋಸ್ ಪೆಮ್ಮಯ್ಯ, ವಲಯ ಅಧ್ಯಕ್ಷರಾಗಿ
ಬಿಟ್ಟಂಗಾಲದಲ್ಲಿ ಸಂಭ್ರಮದ ಕೆಸರುಗದ್ದೆ ಕ್ರೀಡಾಕೂಟಗೋಣಿಕೊಪ್ಪ ವರದಿ, ಆ. 13 : ಪೊನ್ನಂಪೇಟೆ ಜೆಸಿಐ ನಿಸರ್ಗ ವತಿಯಿಂದ ಬಿಟ್ಟಂಗಾಲದ ಮೇ. ಜ. (ನಿ) ಕುಪ್ಪಂಡ ನಂಜಪ್ಪ ಅವರ ಗದ್ದೆಯಲ್ಲಿ ನಡೆದ 6 ನೇ
ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿಮಡಿಕೇರಿ, ಆ. 13: ಕರ್ನಾಟಕ ರಾಜ್ಯ ಸರಕಾರವು ಮತದಾರರ ತೀರ್ಪನ್ನು ಧಿಕ್ಕರಿಸಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯೊಂದಿಗೆ ಆಳ್ವಿಕೆ ನಡೆಸುತ್ತಿದ್ದರೂ ಯಾವದೇ ಅಭಿವೃದ್ಧಿಗೆ ಮುಂದಾಗಿಲ್ಲವೆಂದು ಮಾಜಿ ಉಪಮುಖ್ಯಮಂತ್ರಿ ಹಾಗೂ
ನಾಳೆ ‘ಫ್ರೀಡಂ ಸ್ಕ್ವೆಯರ್’ ಕಾರ್ಯಕ್ರಮಮಡಿಕೇರಿ, ಆ.13 :‘ಸ್ವಾತಂತ್ರ್ಯ ಸಂರಕ್ಷಿಸೋಣ ಹೋರಾಟ ಮುಂದುವರಿಸೋಣ’ ಎನ್ನುವ ಘೋಷ ವಾಕ್ಯದೊಂದಿಗೆ ಎಸ್‍ಕೆಎಸ್‍ಎಸ್‍ಎಫ್‍ನ ಕೊಡಗು ಜಿಲ್ಲಾ ಸಂಘಟನೆಯಿಂದ ಸ್ವಾತಂತ್ರ್ಯೋತ್ಸವದ ದಿನವಾದ ತಾ. 15 ರಂದು ಸುಂಟಿಕೊಪ್ಪ ನೆಲ್ಯಹುದಿಕೇರಿ
ನಾಳೆ ಅರೆಬೆತ್ತಲೆ ಪ್ರತಿಭಟನೆಗೋಣಿಕೊಪ್ಪ ವರದಿ, ಆ. 13 : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಹಗಲು ರಾತ್ರಿ ಹೋರಾಟ