ಜಿಲ್ಲೆಗೆ ಹರಿದು ಬಂದಿರುವ ನಿರೀಕ್ಷೆ ಮೀರಿದ ನೆರವುಮಡಿಕೇರಿ, ಆ. 20: ಕೊಡಗು ಜಿಲ್ಲೆಯಲ್ಲಿ ವಿಪರೀತ ಮಳೆಯೊಂದಿಗೆ ಭೂಕುಸಿತದಿಂದ ಸಂಕಷ್ಟದಲ್ಲಿ ಸಿಲುಕಿರುವ ಜನತೆಗೆ ನೆರವಿನ ರೂಪದಲ್ಲಿ ನಿರೀಕ್ಷೆಗೂ ಮೀರಿದಂತೆ ವಸ್ತು ರೂಪದ ನೆರವು ಹರಿದು ಬಂದಿದೆ. ಜಿಲ್ಲೆಗೆ
ಸಂತ್ರಸ್ತರಿಗೆ ಸಂಬಂಧಿಕರ ಆಸರೆ ಸಹಕಾರ*ಗೋಣಿಕೊಪ್ಪಲು, ಆ. 20: ಮಳೆಹಾನಿಯಿಂದ ಮನೆ ಹಾಗೂ ಆಸ್ತಿಪಾಸ್ತಿ ಕಳದುಕೊಂಡ ಹತ್ತಾರು ಕುಟುಂಬಗಳು ತಿತಿಮತಿ ಸಮೀಪದ ದೇವರಪುರ ಹಾಗೂ ಅಂಬುಕೋಟೆಯಲ್ಲಿ ಆಸರೆ ಪಡೆದಿವೆ. ಅಂಬುಕೋಟೆಯ ವಿವೇಕ್ ಅವರ ಮನೆಯಲ್ಲಿ
ಯಡಿಯೂರಪ್ಪ : ನೆರವು ಭರವಸೆಸುಂಟಿಕೊಪ್ಪ, ಆ. 20: ಕೊಡಗಿನಲ್ಲಿ ಸಂಭವಿಸಿದ ಜಲಪ್ರಳಯದಲ್ಲಿ ಬಹಳಷ್ಟು ಕುಟುಂಬಸ್ಥರು ಮನೆ ಆಸ್ತಿ ಜೀವಗಳನ್ನು ಕಳೆದುಕೊಂಡಿದ್ದಾರೆ. ಉಟ್ಟ ಬಟ್ಟೆಯಲ್ಲೇ ಬಂದು ಪರಿಹಾರ ಕೇಂದ್ರದಲ್ಲಿ ಇರುವದು ಮನಕಲಕುವಂತದ್ದು, ಇವರಿಗೆ
ಅಧಿಕಾರಿಗಳ ಭೇಟಿಕೂಡಿಗೆ, ಆ. 20: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ನಿರಾಶ್ರಿತರಿಗೆ ತೆರೆಯಲಾಗಿರುವ ಪರಿಹಾರ ಕೇಂದ್ರಗಳಿಗೆ ರಾಜ್ಯ ಸರ್ಕಾರದ ಆದೇಶದನ್ವಯ ತಾಲೂಕು ಉಸ್ತುವಾರಿ ಅಧಿಕಾರಿಗಳು ಭೇಟಿ ನೀಡಿದರು. ಮುಳ್ಳುಸೋಗೆ, ಹುಲುಗುಂದ (ಹಾರಂಗಿ),
ಅಪಪ್ರಚಾರಕ್ಕೆ ಕಿವಿಗೊಡದಿರಲು ಸಲಹೆಮಡಿಕೇರಿ, ಆ. 20: ಸೋಮವಾರಪೇಟೆ ತಾಲೂಕಿನ ಗರ್ವಾಲೆ ಹಾಗೂ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾ.ಪಂ.ಗಳ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ರಸ್ತೆ, ವಿದ್ಯುತ್, ಸಾರಿಗೆ, ಮೊಬೈಲ್ ಸಂಪರ್ಕ ಕಡಿತಗೊಂಡು,