ಇಂದು ವಸತಿ ಸಚಿವರ ಜಿಲ್ಲಾ ಪ್ರವಾಸಮಡಿಕೇರಿ, ಆ. 22: ನಗರಾಭಿವೃದ್ಧಿ ಮತ್ತು ವಸತಿ ಸಚಿವರಾದ ಯು.ಟಿ. ಖಾದರ್ ಅವರು ತಾ. 23 ರಂದು (ಇಂದು) ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಬೆಳಿಗ್ಗೆ
ಇಂದು ಕಾಡಾನೆ ಕಾರ್ಯಾಚರಣೆಶ್ರೀಮಂಗಲ, ಆ. 22: ಶ್ರೀಮಂಗಲ ವನ್ಯಜೀವಿ ವಲಯ ವ್ಯಾಪ್ತಿಯ ಕುರ್ಚಿ, ಬೀರುಗ, ಇರ್ಪು ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ತಾ. 23ರಂದು (ಇಂದು) ಬೆಳಿಗ್ಗೆ
ನೊಂದ ಪ್ರಾಣಿಗಳ ರಕ್ಷಣೆಗೆ ಬಂದಿದೆ ‘ಕ್ಯೂಪಾ’ ಸಂಸ್ಥೆಮಡಿಕೇರಿ, ಆ. 22: ಮಳೆ- ಗಾಳಿಯ ತೀವ್ರತೆಯಿಂದ ತತ್ತರಿಸಿರುವ ಕೊಡಗು ಜಿಲ್ಲೆಯಲ್ಲಿ ಸಂತ್ರಸ್ತರನ್ನು ರಕ್ಷಿಸಲು ಸ್ಥಳೀಯರು, ವಿವಿಧ ರಕ್ಷಣಾ ಪಡೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಮನುಷ್ಯರಂತೆ ಸಂಕಷ್ಟದಲ್ಲಿ ಸಿಲುಕಿರುವ
ಕಾಡಾನೆ ಧಾಳಿ : ವ್ಯಕ್ತಿಗೆ ಗಾಯಆಲೂರುಸಿದ್ದಾಪುರ, ಆ. 22: ಕಾಡಾನೆ ಧಾಳಿಗೆ ತುತ್ತಾಗಿ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ಬೆಳಗ್ಗೆ ಆಲೂರುಸಿದ್ದಾಪುರ ವ್ಯಾಪ್ತಿಯ ದೊಡ್ಡಳ್ಳಿ ಗ್ರಾಮದಲ್ಲಿ ನಡೆದಿದೆ. ಆಲೂರುಸಿದ್ದಾಪುರ
ಸಂದರ್ಶನ ಮುಂದೂಡಿಕೆಮಡಿಕೇರಿ, ಆ.22: 2018-19ನೇ ಸಾಲಿನ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಪಿ.ಎಂ.ಇ.ಜಿ.ಪಿ ಮತ್ತು ಮುಖ್ಯಮಂತ್ರಿಯವರ ಉದ್ಯೋಗ ಸೃಜನ ಸಿ.ಎಂ.ಇ.ಜಿ.ಪಿ ಕಾರ್ಯಕ್ರಮ ದಡಿಯಲ್ಲಿ ಕೈಗಾರಿಕೆ/ ಸೇವಾ ಘಟಕ ಗಳಿಗೆ ಸಾಲ