ಮತ್ತೆ ಮೂರು ಮೃತದೇಹ ಪತ್ತೆ: ಸಾವಿನ ಸಂಖ್ಯೆ ಏರಿಕೆಮಡಿಕೇರಿ, ಆ. 25: ಮಳೆ-ಗಾಳಿ ಆರ್ಭಟ, ಜಲ ಪ್ರವಾಹದಲ್ಲಿ ಭೂಕುಸಿತದಿಂದ ಪೃಥ್ವಿಯಡಿ ಹೂತುಹೋದವರ ಪಾರ್ಥಿವ ಶರೀರಗಳನ್ನು ಮೇಲೆತ್ತುವದು ರಕ್ಷಣಾ ಪಡೆಗೆ ಹರಸಾಹಸವೆನಿಸಿದೆ. ತಮ್ಮ ನೆಚ್ಚಿನ ಕುಟುಂಬದ ಸದಸ್ಯರು
ವಿಶೇಷ ಪ್ಯಾಕೇಜ್ನಡಿ ಶಾಶ್ವತ ಪರಿಹಾರ ಘೋಷಣೆಗೆ ಒತ್ತಾಯಮಡಿಕೇರಿ, ಆ. 25 : ಪ್ರಕೃತಿ ವಿಕೋಪದಿಂದ ಕೊಡಗಿನಲ್ಲಿ ಉಂಟಾದ ಹಾನಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದ ನಷ್ಟವೆಂದು ಪರಿಗಣಿಸಿ ವಿಶೇಷ ಪ್ಯಾಕೇಜ್‍ನಡಿ ಶಾಶ್ವತ
ಕುಂಬಾರಗಡಿಗೆಯಲ್ಲೂ ಜನರಿದ್ದೇವೆ.., ನಮ್ಮತ್ತಲೂ ಕಣ್ಹಾಯಿಸಿ ನೋಡಿಸೋಮವಾರಪೇಟೆ, ಆ. 25: ಸೋಮವಾರಪೇಟೆಯ ಕುಂಬಾರಗಡಿಗೆ ಗ್ರಾಮದಲ್ಲೂ ಜನರಿದ್ದೇವೆ., ನಮ್ಮತ್ತಲೂ ಕಣ್‍ಹಾಯಿಸಿ., ನಮ್ಮ ಕಷ್ಟಗಳ ಬಗ್ಗೆಯೂ ಗಮನಹರಿಸಿ..,-ಇದು ಕುಂಬಾರಗಡಿಗೆ ಗ್ರಾಮಸ್ಥರ ಅಳಲು. ಬೆಟ್ಟ ಕುಸಿತ ಹಾಗೂ ಪ್ರವಾಹದಿಂದಾಗಿ ಗ್ರಾಮದ
ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪ್ರಮುಖರ ಭೇಟಿಸುಂಟಿಕೊಪ್ಪ, ಆ. 25: ಸುಂಟಿಕೊಪ್ಪ ಸುತ್ತಲಿನ ಗ್ರಾಮಗಳಲ್ಲಿ ಸಂಭವಿಸಿದ ಜಲಪ್ರಳಯದಿಂದ ಮನೆ, ಆಸ್ತಿಪಾಸ್ತಿ ಕಳೆದುಕೊಂಡು ಇಲ್ಲಿನ ಪುನರ್ವಸತಿ ಕೇಂದ್ರದಲ್ಲಿ ನೆಲೆಸಿರುವ ಸಂತ್ರಸ್ತರನ್ನು ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,
ಒತ್ತುವರಿ ಭೂಮಿಯನ್ನು ನಿರಾಶ್ರಿತರಿಗೆ ನೀಡಿ : ಕಾಲೂರು ಗ್ರಾಮಸ್ಥರ ಆಗ್ರಹಮಡಿಕೇರಿ, ಆ. 25 : ಪ್ರಕೃತಿ ವಿಕೋಪದಿಂದ ಬದುಕನ್ನು ಕಳೆದು ಕೊಂಡಿರುವ ಕೊಡಗಿನ ನಿರಾಶ್ರಿತರಿಗೆ ಜಿಲ್ಲೆಯಲ್ಲಿರುವ ಪೈಸಾರಿ ಜಾಗವನ್ನು ಗುರುತಿಸಿ ಹಂಚಿಕೆ ಮಾಡಬೇಕೆಂದು ಕಾಲೂರು ಗ್ರಾಮಸ್ಥರು ಮನವಿ