ವಿಶ್ವಕರ್ಮ ಸೇವಾ ಸಂಘದಿಂದ ಸರಳ ಮಹಾಪೂಜೆವೀರಾಜಪೇಟೆ, ಸೆ. 12: ಜಿಲ್ಲೆ ಪ್ರಕೃತಿ ವಿಕೋಪಕ್ಕೆ ತುತ್ತಾದ ಹಿನ್ನೆಲೆ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಪ್ರತಿವರ್ಷ ನಡೆಸುತ್ತಿದ್ದ ವಿಶ್ವಕರ್ಮ ಪೂಜೆ ಹಾಗೂ ಸಂಘದ
ಹೆಬ್ಬಾಲೆ ಗ್ರಾಮಸಭೆ ಕೆರೆಯ ಹೂಳೆತ್ತುವಂತೆ ಗ್ರಾಮಸ್ಥರ ಒತ್ತಾಯ ಕೂಡಿಗೆ, ಸೆ. 12: ಹೆಬ್ಬಾಲೆ ಗ್ರಾಮ ಸಭೆಯು ಗ್ರಾ.ಪಂ. ಅಧ್ಯಕ್ಷೆ ಲತಾ ಅವರ ಅಧ್ಯಕ್ಷತೆಯಲ್ಲಿ ಮಾರುಕಟ್ಟೆ ಆವರಣದಲ್ಲಿ ನಡೆಯಿತು. ಮುಖ್ಯವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 8 ಕೆರೆಗಳಿದ್ದು,
ಅಸಮರ್ಪಕ ವಿತರಣೆಯಿಂದ ಸಂತ್ರಸ್ತರ ಆಕ್ರೋಶ*ಸಿದ್ದಾಪುರ, ಸೆ. 12: ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿಯ ಅಭ್ಯತ್‍ಮಂಗಲ ವಾರ್ಡ್‍ನ ಸಂತ್ರಸ್ತರಿಗೆ ಯಾವದೇ ಅಹಾರ ಸಾಮಗ್ರಿಗಳನ್ನು ಇದುವರೆಗೂ ತಲುಪಿಸದೇ ವಂಚಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಅಂಚೆಮನೆ
ಪಡಿತರ ಪಡೆಯಲು ನೂಕುನುಗ್ಗಲುಸೋಮವಾರಪೇಟೆ, ಸೆ. 12: ಜಿಲ್ಲೆಯಲ್ಲಿ ಎದುರಾದ ಪ್ರಕೃತಿ ವಿಕೋಪದಿಂದಾಗಿ ಸಂತ್ರಸ್ತರಾದ ಮಂದಿಗೆ ರಾಜ್ಯ ಸರ್ಕಾರದಿಂದ ನೀಡಲಾಗುತ್ತಿರುವ ವಿಶೇಷ ಅನ್ನಭಾಗ್ಯ ಯೋಜನೆಯ ಪಡಿತರಗಳನ್ನು ಪಡೆಯಲು ಇಲ್ಲಿನ ಪ.ಪಂ. ಕಚೇರಿಯಲ್ಲಿ
ಸುಂಟಿಕೊಪ್ಪದಲ್ಲಿ ಗುರುವಂದನೆ ಕಾರ್ಯಕ್ರಮ *ಸುಂಟಿಕೊಪ್ಪ, ಸೆ. 12: ವಿದ್ಯಾರ್ಥಿಗಳು ಜೀವನದಲ್ಲಿ ನೈತಿಕ ಮೂಲ್ಯಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಜನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸರಕಾರಿ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ವೈ.ಎಂ.ಕುರುಂಬಯ್ಯ ಹೇಳಿದರು.ಇಲ್ಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ