ಪೊನ್ನಂಪೇಟೆಯಲ್ಲಿ ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ ಸಭೆಶ್ರೀಮಂಗಲ, ಸೆ. 12: ಕೊಡಗು ಜಿಲ್ಲಾಧಿಕಾರಿ ಸೇರಿದಂತೆ ಉಪವಿಭಾಗಧಿಕಾರಿ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರುಗಳು ಪ್ರಾಮಾಣಿಕ ದಕ್ಷ ಅಧಿಕಾರಿಗಳಾಗಿದ್ದು,
ಪರಿಸರ ಸ್ನೇಹಿ ಗಣೇಶ ಮೂರ್ತಿ ಬಳಕೆ ಕಾರ್ಯಾಗಾರ ಒಡೆಯನಪುರ, ಸೆ. 12: ಸಮೀಪದ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್ ವತಿಯಿಂದ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ಗಣೇಶ
ಪರಿಸರಕ್ಕೆ ಧಕ್ಕೆಯಾಗದಂತೆ ಹಬ್ಬಾಚರಣೆಗೆ ಸಲಹೆಕುಶಾಲನಗರ, ಸೆ.12 : ಸ್ವಾಭಾವಿಕ ಪರಿಸರಕ್ಕೆ ಯಾವದೇ ಧಕ್ಕೆ ಉಂಟುಮಾಡದಂತೆ ಶಬ್ದ ವಾಯು, ಜಲ ಮಾಲಿನ್ಯರಹಿತವಾಗಿ ಹಬ್ಬಗಳನ್ನು ಆಚರಿಸಬೇಕಾಗಿದೆ. ಗಣೇಶ ಮೂರ್ತಿಗಳನ್ನು ನದಿ,ಕೆರೆ ಮತ್ತಿತರ ಜಲಮೂಲಗಳಿಗೆ ಧಕ್ಕೆಯಾಗದಂತೆ
ದೈವಿಕ ಹಿನ್ನೆಲೆಯ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಣೆಸೋಮವಾರಪೇಟೆ, ಸೆ. 12: ಕೆರೆಗೆ ಹಾರವಾದ ಪ್ರತೀತಿ ಹೊಂದಿರುವ ಮುತ್ತಿನ ಗುಣದ ಹೊನ್ನಮ್ಮ ದೇವಿ ಸನ್ನಿಧಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ವಿಶೇಷ ಪೂಜಾ ವಿಧಿವಿಧಾನಗಳೊಂದಿಗೆ ಬಾಗಿನ ಅರ್ಪಣೆ
ನೊಂದ ಗ್ರಾಮೀಣ ಯುವತಿಗೆ ಕಂಕಣ ಭಾಗ್ಯಮಡಿಕೇರಿ, ಸೆ. 12: ಮಡಿಕೇರಿಯ ಸೇವಾ ಭಾರತಿ ಹಾಗೂ ಲಯನ್ಸ್ ಕ್ಲಬ್ sಸಂಸ್ಥೆಗಳ ಸಹಕಾರದಿಂದ ಮತ್ತೊಂದು ನೊಂದ ಕೊಡಗಿನ ಯುವತಿಗೆ ಕಂಕಣ ಭಾಗ್ಯ ದೊರೆತಿದೆ. ಮಕ್ಕಂದೂರಿನ ನಿವಾಸಿ