ನಾಪೆÇೀಕ್ಲು, ಅ. 21: ಮೈಸೂರು ದಸರಾ ಜಂಬೂ ಸವಾರಿಯಲ್ಲಿ ನಾಪೆÇೀಕ್ಲು ಪ್ರಥಮ ದರ್ಜೆ ಪದವಿ ಕಾಲೇಜಿನ ತಂಡ ಕತ್ತಿಯಾಟ್ ಪ್ರದರ್ಶಿಸುವರ ಮೂಲಕ ಕೊಡಗಿನ ಸಂಸ್ಕøತಿಯನ್ನು ಮೆರೆಯಿತು.

ತಂಡದ ನೇತೃತ್ವವನ್ನು ಕಾಲೇಜಿನ ಪ್ರಬಾರ ಪ್ರಾಂಶುಪಾಲೆ ಡಾ. ಕಾವೇರಿ ಪ್ರಕಾಶ್ ವಹಿಸಿದ್ದರು.