ಗೂಡ್ಸ್ ಟೆಂಪೋ ಸಂಘಕ್ಕೆ ಆಯ್ಕೆ ಮಡಿಕೇರಿ, ಸೆ. 17: ಮಡಿಕೇರಿ ತಾಲೂಕು ಗೂಡ್ಸ್ ಟೆಂಪೋ ಮಾಲೀಕರು ಹಾಗೂ ಚಾಲಕರ ಸಂಘದ ಚುನಾವಣೆ ಯಲ್ಲಿ ನೂತನ ಅಧ್ಯಕ್ಷರಾಗಿ ಎಂ.ಆರ್. ಮಣಿಕಂಠ ಹಾಗೂ ಕಾರ್ಯದರ್ಶಿಯಾಗಿ ಬಿ.ಎಸ್.
ವಿಶ್ವಕರ್ಮ ಜಯಂತಿ ಆಚರಣೆಗೋಣಿಕೊಪ್ಪ ವರದಿ, ಸೆ. 17: ವಿಶ್ವಕರ್ಮ ಜಯಂತಿಯನ್ನು ಗೋಣಿಕೊಪ್ಪ ವಿಶ್ವಕರ್ಮ ಘಟಕದ ವತಿಯಿಂದ ದೇವರಪುರ ಅಮೃತವಾಣಿ ಶ್ರವಣದೋಷ ವಿದ್ಯಾರ್ಥಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.ನಂತರ ವಿದ್ಯಾರ್ಥಿಗಳೊಂದಿಗೆ ಸಹಭೋಜನ
ಜೆಡಿಎಸ್ ಅಧ್ಯಕ್ಷ ಸ್ಥಾನದ ಗೊಂದಲ ಸರಿಪಡಿಸಲು ಮನವಿಗೋಣಿಕೊಪ್ಪಲು, ಸೆ.17: ಕರ್ನಾಟಕ ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೊಡಗು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಮತ್ತಷ್ಟು ಬೆಳವಣಿಗೆ ಕಾಣಲಿದೆ ಎಂಬ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ಜಿಲ್ಲಾ
ಸ್ಪರ್ಧೆ ಮೂಲಕ ಪ್ರತಿಭೆ ಹೊರತರಲು ಸಾಧ್ಯ ವೀರಾಜಪೇಟೆ, ಸೆ. 17: ಸಂಗೀತ ಕಲೆಯ ಪ್ರತಿಭೆಗಳಿಗೆ ಇಲ್ಲಿನ ಬಸವೇಶ್ವರ ದೇವಾಲಯದ ಗೌರಿ ಗಣೇಶೋತ್ಸವ ಸಮಿತಿ ಸಂಗೀತ ಸ್ಪರ್ಧೆಯ ಮೂಲಕ ಉತ್ತೇಜನ ನೀಡಿರುವದು ಮಕ್ಕಳಲಿ,್ಲ ಯುವಕ -
ಕಾವಾಡಿಗಳಿಗೆ ಶಾಶ್ವತ ನೆಲೆ ಕಲ್ಪಿಸಬೇಕುಕುಶಾಲನಗರ, ಸೆ. 17 : ದುಬಾರೆ ಮತ್ತು ಆನೆಕಾಡು ಶಿಬಿರದಲ್ಲಿರುವ ಮಾವುತ, ಕಾವಾಡಿಗರಿಗೆ ಶಾಶ್ವತ ನೆಲೆಯನ್ನು ಕಲ್ಪಿಸುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂದು ಬುಡಕಟ್ಟು