ತ್ಯಾಜ್ಯ ಸಮಸ್ಯೆ: ಪಂಚಾಯಿತಿ ವಿರುದ್ಧ ಆಕ್ರೋಶಸೋಮವಾರಪೇಟೆ, ಮೇ 31: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಪಟ್ಟಣದ ಎಲ್ಲೆಂದರಲ್ಲಿ ಕಸ ಕಂಡುಬರುತ್ತಿದ್ದು, ಕೆಲವೆಡೆ ಸಂಗ್ರಹಿಸುವ ಕಸವನ್ನುರಂಜಾನ್ ಕಿಟ್ ವಿತರಣೆನಾಪೋಕ್ಲು, ಮೇ 31: ಸಮೀಪದ ಎಮ್ಮೆಮಾಡಿನ ಎಸ್‍ಎಸ್‍ಎಫ್ ಯೂನಿಟ್ ವತಿಯಿಂದ ರಂಜಾನ್ ಕಿಟ್‍ನ್ನು ಬಡಕುಟುಂಬಗಳಿಗೆ ವಿತರಿಸಲಾಯಿತು. ಕಾರ್ಯಕ್ರಮವನ್ನು ಸಯ್ಯದ್ ಇಲಿಯಾಸ್ ತಂಞಳ್ ಅಲ್ ಹೈದ್ರುಸಿ ಉದ್ಘಾಟಿಸಿದರು. ಎಸ್‍ಎಸ್‍ಎಫ್ಇಂದಿನಿಂದ ಪಿಂಚಣಿ ಅದಾಲತ್ ಮಡಿಕೇರಿ, ಮೇ 31 : ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ತಾಲೂಕಿಗೆ ಸಂಬಂಧಿಸಿದ ಹೋಬಳಿಗಳಲ್ಲಿ ಜೂನ್ ತಿಂಗಳಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ. ಜೂ. 1 ರಂದು ಮಧ್ಯಾಹ್ನ 1ಗೋಣಿಮರೂರಿನಲ್ಲಿ ಆರೋಗ್ಯ ತಪಾಸಣಾ ಶಿಬಿರಆಲೂರುಸಿದ್ದಾಪುರ, ಮೇ 31: ಸಮೀಪದ ಗೋಣಿಮರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಎಸ್‍ಡಿಎಂಸಿ ಸಮಿತಿ ಮತ್ತು ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಗೋಣಿಮರೂರು ಸರಕಾರಿರೈತರು ತಂತ್ರಜ್ಞಾನ ಬಳಸಲು ಸಲಹೆ*ಗೋಣಿಕೊಪ್ಪಲು, ಮೇ 31: ರೈತರು ಕೃಷಿಯಲ್ಲಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ಹೇಳಿದರು. ಪೊನ್ನಪ್ಪಸಂತೆ ಗ್ರಾ.ಪಂ. ಸಮುದಾಯ ಭವನದಲ್ಲಿ
ತ್ಯಾಜ್ಯ ಸಮಸ್ಯೆ: ಪಂಚಾಯಿತಿ ವಿರುದ್ಧ ಆಕ್ರೋಶಸೋಮವಾರಪೇಟೆ, ಮೇ 31: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಪಟ್ಟಣದ ಎಲ್ಲೆಂದರಲ್ಲಿ ಕಸ ಕಂಡುಬರುತ್ತಿದ್ದು, ಕೆಲವೆಡೆ ಸಂಗ್ರಹಿಸುವ ಕಸವನ್ನು
ರಂಜಾನ್ ಕಿಟ್ ವಿತರಣೆನಾಪೋಕ್ಲು, ಮೇ 31: ಸಮೀಪದ ಎಮ್ಮೆಮಾಡಿನ ಎಸ್‍ಎಸ್‍ಎಫ್ ಯೂನಿಟ್ ವತಿಯಿಂದ ರಂಜಾನ್ ಕಿಟ್‍ನ್ನು ಬಡಕುಟುಂಬಗಳಿಗೆ ವಿತರಿಸಲಾಯಿತು. ಕಾರ್ಯಕ್ರಮವನ್ನು ಸಯ್ಯದ್ ಇಲಿಯಾಸ್ ತಂಞಳ್ ಅಲ್ ಹೈದ್ರುಸಿ ಉದ್ಘಾಟಿಸಿದರು. ಎಸ್‍ಎಸ್‍ಎಫ್
ಇಂದಿನಿಂದ ಪಿಂಚಣಿ ಅದಾಲತ್ ಮಡಿಕೇರಿ, ಮೇ 31 : ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ತಾಲೂಕಿಗೆ ಸಂಬಂಧಿಸಿದ ಹೋಬಳಿಗಳಲ್ಲಿ ಜೂನ್ ತಿಂಗಳಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ. ಜೂ. 1 ರಂದು ಮಧ್ಯಾಹ್ನ 1
ಗೋಣಿಮರೂರಿನಲ್ಲಿ ಆರೋಗ್ಯ ತಪಾಸಣಾ ಶಿಬಿರಆಲೂರುಸಿದ್ದಾಪುರ, ಮೇ 31: ಸಮೀಪದ ಗೋಣಿಮರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಎಸ್‍ಡಿಎಂಸಿ ಸಮಿತಿ ಮತ್ತು ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಗೋಣಿಮರೂರು ಸರಕಾರಿ
ರೈತರು ತಂತ್ರಜ್ಞಾನ ಬಳಸಲು ಸಲಹೆ*ಗೋಣಿಕೊಪ್ಪಲು, ಮೇ 31: ರೈತರು ಕೃಷಿಯಲ್ಲಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ಹೇಳಿದರು. ಪೊನ್ನಪ್ಪಸಂತೆ ಗ್ರಾ.ಪಂ. ಸಮುದಾಯ ಭವನದಲ್ಲಿ