ಹದಗೆಟ್ಟ ರಸ್ತೆ ಚುನಾವಣೆ ಬಹಿಷ್ಕಾರ ಎಚ್ಚರಿಕೆಮೂರ್ನಾಡು, ಏ. 3: ಕಟ್ಟೆಮಾಡು ಗ್ರಾಮದ ಪರಂಬುವಿಗೆ ಸಾಗುವ ರಸ್ತೆ ತೀರಾ ಹದಗೆಟ್ಟಿದ್ದು, ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳದಿದ್ದರೆ ಮುಂದಿನ ಚುನಾವಣೆ ಬಹಿಷ್ಕರಿಸಲಾಗುವದು ಎಂದು ಕಟ್ಟೆಮಾಡು ಗ್ರಾಮಸ್ಥರು ಎಚ್ಚರಿಸಿದ್ದಾರೆ. ಮರಗೋಡು
ಆರಾಧನಾಲಯಗಳಿಂದ ಸಾಮಾಜಿಕ ಶಾಂತಿ ಸಾಧ್ಯ: ಅಪ್ಪಚ್ಚು ರಂಜನ್ಸೋಮವಾರಪೇಟೆ, ಏ. 3: ಆರಾಧನಾಲಯಗಳಿಂದ ಸಾಮಾಜಿಕ ಶಾಂತಿ, ಸಾಮರಸ್ಯ ನೆಲೆಸುತ್ತದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು. ಸಮೀಪದ ಅಬ್ಬೂರುಕಟ್ಟೆಯಲ್ಲಿ ಆಯೋಜಿಸಲಾಗಿದ್ದ ಸಂತ ಲಾರೆನ್ಸ್ ನೂತನ ಚರ್ಚ್
ಇಂದು ವಾರ್ಷಿಕೋತ್ಸವ ಗೋಣಿಕೊಪ್ಪ ವರದಿ, ಏ. 3 : ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭ “ಕಾನನ ಕಲರವ-2018” ತಾ. 4 ರಂದು (ಇಂದು) ನಡೆಯಲಿದೆ. ಉದ್ಘಾಟನೆಯನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ
ಸೋಮವಾರಪೇಟೆಗೆ ಭಾರೀ ಗಾಳಿ ಮಳೆ: ಎರಡು ಮನೆಗೆ ಹಾನಿಸೋಮವಾರಪೇಟೆ, ಏ. 3: ಕಳೆದೆರಡು ದಿನಗಳಲ್ಲಿ ಸೋಮವಾರಪೇಟೆ ಭಾಗದಲ್ಲಿ ಭಾರೀ ಗಾಳಿಯೊಂದಿಗೆ ವರ್ಷಾಧಾರೆ ಯಾಗಿದ್ದು, ನಿನ್ನೆ ಸಂಜೆಯಿಂದ ರಾತ್ರಿವರೆಗೆ ಸುರಿದ ಮಳೆ-ಗಾಳಿಗೆ ಒಂದು ಮನೆ ಸಂಪೂರ್ಣ ಜಖಂಗೊಂಡಿದ್ದರೆ,
‘ಹಾಕಿ ನಮ್ಮೆ’ಗೆ ಸಜ್ಜಾಗುತ್ತಿರುವ ನಾಪೋಕ್ಲು :22ನೇ ವರುಷಕ್ಕೆ ಇನ್ನಷ್ಟು ಹರ್ಷಮಡಿಕೇರಿ, ಏ.2 : ಕೇವಲ ಒಂದು ಜನಾಂಗವೊಂದರ ನಡುವಿನ ಕ್ರೀಡಾಕೂಟವಾದರೂ ಹತ್ತು ಹಲವು ವಿಶೇಷತೆಗಳ ಮೂಲಕ ವಿಶ್ವದ ಗಮನ ಸೆಳೆದಿರುವ ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್ ದಾಖಲೆ