ರಸಗೊಬ್ಬರ ಬಳಕೆಗೂ ಮೊದಲು ಮಣ್ಣಿನ ಪರೀಕ್ಷೆ ಅಗತ್ಯ ಮಡಿಕೇರಿ, ಸೆ.22 : ಸಮರ್ಪಕ ಗೊಬ್ಬರದ ಬಳಕೆ ನಡೆಯದಿರುವ ದರಿಂದ ಮಣ್ಣಿನ ಫಲವತ್ತತೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಯಾವದೇ ಪ್ರದೇಶದಲ್ಲಿನ ಕೃಷಿಗೆ ರಸಗೊಬ್ಬರವನ್ನು ಬಳಸುವದಕ್ಕೂ ಮುನ್ನ ಮಣ್ಣಿನ
ಬಲಿಜ ಸಮಾಜದಿಂದ ನೆರವುಗೋಣಿಕೊಪ್ಪ ವರದಿ, ಸೆ. 22: ಕೊಡಗು ಬಲಿಜ ಸಮಾಜ ವತಿಯಿಂದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಆಯೋಜಿಸಿದ್ದ ಬಲಿಜ ಬಾಂಧವರಿಗೆ ನೆರವು ಕಾರ್ಯಕ್ರಮದಲ್ಲಿ ಸುಮಾರು 15
ಕನ್ನಡ ವಿಶ್ವ ಲಿಪಿಗಳ ರಾಣಿನಾಪೆÇೀಕ್ಲು, ಸೆ. 22: ಕನ್ನಡ ವಿಶ್ವ ಲಿಪಿಗಳ ರಾಣಿಯಿದ್ದಂತೆ ಇದಕ್ಕೆ ಸರಿ ಸಮನಾದ ಭಾಷೆ ಮತ್ತೊಂದಿಲ್ಲ ಎಂದು ನಾಪೆÇೀಕ್ಲು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ
ಕಠಿಣ ಪರಿಶ್ರಮದಿಂದ ಯಶಸ್ಸು: ಅನೂಪ್ ಕುಶಾಲನಗರ, ಸೆ 22: ಯಾವದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸಬೇಕಾದಲ್ಲಿ ಅದೃಷ್ಟದೊಂದಿಗೆ ಕಠಿಣ ಪರಿಶ್ರಮದ ಅಗತ್ಯವಿದೆ ಎಂದು ಪೊಲೀಸ್ ಅಧಿಕಾರಿ ಅನೂಪ್ ಮಾದಪ್ಪ ಹೇಳಿದರು. ಸ್ಥಳೀಯ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆದ
ಪತ್ರಿಕಾ ಭವನ ಟ್ರಸ್ಟ್ನಿಂದ ಪತ್ರಕರ್ತನಿಗೆ ನೆರವುಮಡಿಕೇರಿ, ಸೆ. 22: ಮುಂಗಾರಿನ ಮಹಾಮಳೆಯಿಂದ ಉಂಟಾದ ಪ್ರಾಕೃತಿಕ ವಿಕೋಪದಲ್ಲಿ ಮನೆ ಮತ್ತು ಆಸ್ತಿಪಾಸ್ತಿಗಳಿಗೆ ಉಂಟಾದ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಪತ್ರಕರ್ತ, ಮಕ್ಕಂದೂರಿನ ನಿವಾಸಿ ಕುಡೆಕಲ್ ಸಂತೋಷ್‍ರಿಗೆ