ಕಾರ್ಮಿಕ ಕೊಲೆ : ಆರೋಪಿಯ ಸೆರೆಮಡಿಕೇರಿ, ಸೆ. 28: ತನ್ನ ಪತ್ನಿಯೊಂಧಿಗೆ ಅನೈತಿಕ ಸಂಬಂಧ ಹೊಂದಿದ್ದನೆನ್ನಲಾದ ವ್ಯಕ್ತಿಯೊಬ್ಬನನ್ನು ಅದೇ ತೋಟದಲ್ಲಿ ಕೆಲಸಕ್ಕಿದ್ದ ಪತಿ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ್ದು, ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ
ಮುಕ್ಕಾಟಿರ ಕಪ್ ಹಾಕಿ ಉತ್ಸವ ಮುಂದೂಡಿಕೆ ವೀರಾಜಪೇಟೆ, ಸೆ. 28: ಬಾಳುಗೋಡುವಿನಲ್ಲಿ 2019ರಲ್ಲಿ ನಡೆಸಲು ತೀರ್ಮಾನಿಸಿದ್ದ ಕೌಟುಂಬಿಕ ಹಾಕಿ ಉತ್ಸವವನ್ನು ಮುಂದೂಡಲಾಗಿದೆ. ಇದನ್ನು 2020ರಲ್ಲಿ ಬಾಳುಗೋಡುವಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಬೆಳ್ಳೂರು ಹರಿಹರದ ಮುಕ್ಕಾಟಿರ
ದಸರಾ ಸಮಿತಿಯಿಂದ ಶಾಸಕರುಗಳ ಭೇಟಿಮಡಿಕೇರಿ, ಸೆ. 28: ಮಡಿಕೇರಿ ದಸರಾ ಸಮಿತಿಯ ಪದಾಧಿಕಾರಿಗಳು ಇಂದು ಜಿಲ್ಲೆಯ ಇಬ್ಬರು ಶಾಸಕರು ಹಾಗೂ ಮೇಲ್ಮನೆ ಸದಸ್ಯರಿಬ್ಬರನ್ನು ಭೇಟಿಯಾಗಿ ದಸರಾ ಆಚರಣೆ ಸಂಬಂಧ ಸರಕಾರದ ಅನುದಾನ
ಔಷಧ ಮಾರಾಟ ಬಂದ್ : ಜಿಲ್ಲೆಯಲ್ಲೂ ಸ್ಪಂದನಮಡಿಕೇರಿ, ಸೆ. 28: ಆನ್‍ಲೈನ್ ಮೂಲಕ ಔಷಧ ಮಾರಾಟ ಮಾಡಲು ಕೇಂದ್ರ ಸರಕಾರ ಅನುಮತಿ ನೀಡಲು ಮುಂದಾಗಿರುವದನ್ನು ವಿರೋಧಿಸಿ ಇಂದು ದೇಶ ವ್ಯಾಪಿ ಕರೆ ನೀಡಲಾಗಿದ್ದ ಔಷಧ
ಅಬ್ಬಿ ಜಲಪಾತಕ್ಕೆ ಲಘು ವಾಹನ ಮಡಿಕೇರಿ, ಸೆ. 27 : ಕೊಡಗು ಜಿಲ್ಲೆಯು ಪ್ರಕೃತಿ ಸೌಂದರ್ಯದ ನೆಲೆ ಬೀಡಾಗಿದ್ದು, ಪಕೃತಿ ಸೌಂದರ್ಯವನ್ನು ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ