ಅಪರಿಚಿತರಿಂದ ಹಲ್ಲೆ ಕೊಲೆ ಬೆದರಿಕೆ ದೂರು ದಾಖಲುಸೋಮವಾರಪೇಟೆ, ಸೆ.30: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಕಾರಿನಿಂದ ಡಿಕ್ಕಿಪಡಿಸಿ, ನಂತರ ಜೀಪ್ ಹತ್ತಿಸಲು ಪ್ರಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ, ಅಪರಿಚಿತರ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು
ಕೊಡವ ವಿದ್ಯಾನಿಧಿ : ಪ್ರತಿಭಾನ್ವಿತರಿಗೆ ಪುರಸ್ಕಾರಮಡಿಕೇರಿ, ಸೆ. 30: ಕೊಡವ ಸಮಾಜ ಸಭಾಂಗಣದಲ್ಲಿ ಕೊಡವ ವಿದ್ಯಾನಿಧಿ 17-18 ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮ
ಕೋಟೆಯಲ್ಲಿ ಪೊಲೀಸ್ ಕಾರ್ಯಾಚರಣೆ... ಮುಂಜಾನೆ ಕಾಣಿಸಿಕೊಂಡ ಪಡೆಮಡಿಕೇರಿ, ಸೆ. 29: ಜಿಲ್ಲಾ ಕೇಂದ್ರವಾದ ಮಡಿಕೇರಿಯ ಹೃದಯ ಭಾಗದಲ್ಲಿರುವ ಐತಿಹಾಸಿಕ ಕೋಟೆಯ ಆವರಣದಲ್ಲಿ ಇಂದು ಬೆಳಗ್ಗಿನ ಜಾವ ಪೊಲೀಸ್ ಕಾರ್ಯಾಚರಣೆ... ಸಮವಸ್ತ್ರಧರಿಸದೆ ಇದ್ದ ಸುಮಾರು 45
ಟಿಂಬರ್ ಮಾಫಿಯಾ ವ್ಯಾಖ್ಯಾನ : ಟಿಂಬರ್ ವ್ಯಾಪಾರಿಗಳು ಮತ್ತು ಭೂ ಮಾಲೀಕರ ಸಂಘ ಅಸಮಾಧಾನಮಡಿಕೇರಿ, ಸೆ. 29 : ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಗೆ ಟಿಂಬರ್ ಮಾಫಿಯವೇ ನೇರ ಹೊಣೆ ಎಂದು ಕೆಲವರು ಆರೋಪಿಸುತ್ತಿದ್ದು, “ಟಿಂಬರ್ ಮಾಫಿಯಾ” ಮಡಿಕೇರಿ,
ಜಿಲ್ಲೆಗೆ ಪರಿಹಾರ ಕಾಮಗಾರಿಗಳಿಗಾಗಿ ರೂ. 85 ಕೋಟಿ ಬಿಡುಗಡೆಮಡಿಕೇರಿ, ಸೆ. 29: ಕೊಡಗು ಜಿಲ್ಲೆಯಲ್ಲಿ ಪ್ರವಾಹ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ರಾಜ್ಯ ಸರಕಾರವು ಇದೀಗ ರೂ. 85 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಈ ಸಂಬಂಧ