ಜನವಸತಿ ಪ್ರದೇಶಕ್ಕೆ ಕೊಳೆತ ತ್ಯಾಜ್ಯ ಎಸೆಯುವವರು ಸದಸ್ಯನ ಕೈಗೆ ಸಿಕ್ಕಿಬಿದ್ದರು.!*ಸಿದ್ದಾಪುರ, ಸೆ. 30: ಕೊಳೆತ ತ್ಯಾಜ್ಯಗಳನ್ನು ಪಟ್ಟಣದ ರಸ್ತೆ ಬದಿ ಮತ್ತು ಜನವಸತಿ ಪ್ರದೇಶಗಳತ್ತ ರಾತ್ರಿ ವೇಳೆ ಗೌಪ್ಯವಾಗಿ ಎಸೆದು ಪರಾರಿಯಾಗುತ್ತಿದ್ದ ಪಟ್ಟಣದ ಕೋಳಿ ವ್ಯಾಪಾರಿಯನ್ನು ಗ್ರಾಮ
ಕ್ಷುಲ್ಲಕ ವಿಚಾರಕ್ಕೆ ಹಲ್ಲೆ: ದೂರು ಪ್ರತಿದೂರು ದಾಖಲುಸೋಮವಾರಪೇಟೆ, ಸೆ.30: ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿದಂತೆ ಖಾಸಗಿ ಬಸ್ ನಿಲ್ದಾಣದಲ್ಲಿರುವ ಅಂಗಡಿಯ ಮಾಲೀಕರೋರ್ವರ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ
ಅಧಿಕಾರಿ ವಿರುದ್ಧ ಆರೋಪಕುಶಾಲನಗರ, ಸೆ. 30: ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಪಡಿತರ ಚೀಟಿ, ದಾಖಲೆಗಳನ್ನು ವಿತರಿಸುವ ಸಂದರ್ಭ ಆಹಾರ ಸರಬರಾಜು ಇಲಾಖೆ ಅಧಿಕಾರಿ ಯೊಬ್ಬರು ಹಣದ ಬೇಡಿಕೆ ಇಡುತ್ತಿರುವ ಬಗ್ಗೆ
ಸಂತ್ರಸ್ತರಿಗೆ ಬಸ್ಪಾಸ್ ಸಹಿತ ಮೂಲಭೂತ ಸೌಲಭ್ಯಮಡಿಕೇರಿ, ಸೆ. 30: ವಿವಿಧೆಡೆಗಳಲ್ಲಿ ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ತಿರುಗಾಡಲು ಅನುಕೂಲವಾಗುವಂತೆ ರಾಜ್ಯ ಸಾರಿಗೆ ಸಂಸ್ಥೆಯ ಉಚಿತ ಬಸ್‍ಪಾಸ್ ಸಹಿತ ಬೇಕು ಬೇಡಿಕೆಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳು ಅಗತ್ಯ
ಅಪರಿಚಿತರಿಂದ ಹಲ್ಲೆ ಕೊಲೆ ಬೆದರಿಕೆ ದೂರು ದಾಖಲುಸೋಮವಾರಪೇಟೆ, ಸೆ.30: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಕಾರಿನಿಂದ ಡಿಕ್ಕಿಪಡಿಸಿ, ನಂತರ ಜೀಪ್ ಹತ್ತಿಸಲು ಪ್ರಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ, ಅಪರಿಚಿತರ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು