ಪುನರ್ ವಸತಿ ಗೊಂದಲ ನಿವಾರಿಸಲು ಒತ್ತಾಯಗೋಣಿಕೊಪ್ಪಲು, ಅ. 6: ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರನ್ನು ಭೇಟಿ
ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ಸರ್ಕಾರಗಳ ವಿಳಂಬ ನೀತಿ : ಜಿ.ಪಂ ಸದಸ್ಯರ ಆರೋಪಮಡಿಕೇರಿ, ಅ.6 : ಪ್ರಾಕೃತಿಕ ವಿಕೋಪದಿಂದ ತತ್ತರಿಸಿರುವ ಕೊಡಗಿನ ನಿರಾಶ್ರಿತರಿಗೆ ಸೂಕ್ತ ಪರಿಹಾರ ಕಲ್ಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ವಿಳಂಬ ನೀತಿಯನ್ನುಅನುಸರಿಸುತ್ತಿವೆ ಎಂದು ಆರೋಪಿಸಿರುವ ಜಿ.ಪಂ.
ಗೋಣಿಕೊಪ್ಪಲು ‘ಟ್ರಾಫಿಕ್’ ಸಮಸ್ಯೆಗಳ ಬಗ್ಗೆ ಚರ್ಚೆಗೋಣಿಕೊಪ್ಪಲು, ಅ. 6: ಪಟ್ಟಣದ ರಸ್ತೆಯ ಎರಡು ಬದಿಯಲ್ಲಿಯೂ ವಾಹನದಲ್ಲಿ ವ್ಯಾಪಾರ ನಡೆಸುತ್ತಿರುವದರಿಂದ ‘ಟ್ರಾಫಿಕ್’ ಸಮಸ್ಯೆ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ಈ ಬಗ್ಗೆ ಪೊಲೀಸರು ಕಠಿಣ ಕ್ರಮ
ರೇಬೀಸ್ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಕರೆಮಡಿಕೇರಿ, ಅ. 6: ಹುಚ್ಚುನಾಯಿ ರೋಗವು ಮಾರಣಾಂತಿಕ ಕಾಯಿಲೆಯಾಗಿದ್ದು, ರೇಬೀಸ್ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸುವದು ಅತ್ಯಗತ್ಯ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಹೇಳಿದರು.
ಮೌಲ್ಯಮಾಪನ ಪರಿಷತ್ ತಂಡ ಭೇಟಿಕುಶಾಲನಗರ, ಅ. 6: ರಾಷ್ತ್ರೀಯ ಮೌಲ್ಯಮಾಪನ ಅಂಗೀಕೃತ ಪರಿಷತ್‍ನ ಅಧಿಕಾರಿಗಳ ತಂಡ ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಶೈಕ್ಷಣಿಕ ಬೆಳವಣಿಗೆ ಕುರಿತು ಮಾಹಿತಿ