164 ಮನೆಗಳಿಗೆ ಹಾನಿಮಡಿಕೇರಿ, ಅ. 7: ಕೊಡಗು ಜಿಲ್ಲೆಯ ಕೇಂದ್ರ ಸ್ಥಳ ಮಡಿಕೇರಿ ನಗರದಲ್ಲಿ ಪ್ರಸ್ತುತ ಸಾಲಿನಲ್ಲಿ ಸಂಭವಿಸಿದ ಮುಂಗಾರು ಮಳೆಯ ಪರಿಣಾಮ ಇದುವರೆಗೆ ನಗರಸಭೆಗೆ ಲಭ್ಯವಿರುವ ಮಾಹಿತಿ ಪ್ರಕಾರ
ಮೇಘಸ್ಫೋಟ ಅತೀವೃಷ್ಟಿ ಭೂಕುಸಿತಕ್ಕೆ ಕಾಫಿ ಬೆಳೆಗಾರರು ಕಂಗಾಲುಸೋಮವಾರಪೇಟೆ,ಅ.7: ಜೂನ್, ಜುಲೈನಲ್ಲಿ ಬಿದ್ದ ಭಾರೀ ಮಳೆ, ಆಗಸ್ಟ್‍ನಲ್ಲಿ ಸಂಭವಿಸಿದ ಮೇಘಸ್ಫೋಟ, ಜಲಪ್ರಳಯ, ಭೂಕುಸಿತಗಳು ಕಾಫಿ ಬೆಳೆಗಾರರನ್ನು ಇನ್ನಿಲ್ಲದಂತೆ ಸಂಕಷ್ಟಕ್ಕೆ ತಳ್ಳಿದ್ದು, ಕಾರ್ಮಿಕರೊಂದಿಗೆ ಬೆಳೆಗಾರರ ಬದುಕೂ ದುಸ್ತರಗೊಂಡಿದೆ.ಹೂ
ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ಪ್ರತಿಭಟನೆಸಿದ್ದಾಪುರ, ಅ. 7 : ಶಬರಿ ಮಲೆಗೆ ಯುವತಿಯರ ಪ್ರವೇಶಕ್ಕೆ ಅನುಮತಿ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿ, ಹಾಗೂ ಕೇರಳ
ಮೈತ್ರಿ ಸರಕಾರದ ದಬ್ಬಾಳಿಕೆ ವಿರುದ್ಧ ಜನಜಾಗೃತಿಮಡಿಕೇರಿ, ಅ. 7: ಕರ್ನಾಟಕದಲ್ಲಿ 104 ಸ್ಥಾನಗಳ ಗೆಲುವಿನೊಂದಿಗೆ ಜನತೆಯ ತೀರ್ಪಿನಂತೆ, ಅಧಿಕಾರ ನಡೆಸಬೇಕಿರುವ ಬಿಜೆಪಿ ವಿರುದ್ಧ ದಬ್ಬಾಳಿಕೆಯೊಂದಿಗೆ, ಅಪವಿತ್ರ ಮೈತ್ರಿಯಿಂದ ಸಮ್ಮಿಶ್ರ ಸರಕಾರ ನಡೆಸುತ್ತಿದ್ದು, ಜೆಡಿಎಸ್
ಇನ್ನೆರಡು ದಿನಗಳಲ್ಲಿ ನವರಾತ್ರಿ ಕರಗ ಉತ್ಸವಮಡಿಕೇರಿ, ಅ.7: ಕೊಡಗಿನ ಕೆಲವೆಡೆ ಸಂಭವಿಸಿರುವ ಪ್ರಾಕೃತಿಕ ವಿಕೋಪದ ಕರಾಳಛಾಯೆಯು, ಪ್ರಸಕ್ತ ವರ್ಷದಲ್ಲಿ ಮಡಿಕೇರಿ ದಸರಾ ನಾಡಹಬ್ಬದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದಂತಿದೆ. ಹಾಗಾಗಿಯೇ ರಾಜ ಮಹಾರಾಜರ