ಅಭಿವೃದ್ಧಿ ಮರೆತ ಸದಸ್ಯರಿಂದ ಪಂಚಾಯಿತಿಯಲ್ಲಿ ದೊಂಬರಾಟಸೋಮವಾರಪೇಟೆ, ಮಾ. 22: ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆ ನಡೆಯಲಿದೆ. ಚುನಾವಣಾ ನೀತಿ ಸಂಹಿತೆ ಇಂದೋ ನಾಳೆಯೋ ಜಾರಿಯಾಗುವ ಹಂತದಲ್ಲಿದೆ. ನೀತಿಧಿಕ್ಕಾರದ ನಡುವೆ ರಸ್ತೆ ಉದ್ಘಾಟನೆಕೂಡಿಗೆ, ಮಾ. 22 : ಕೋವರ್‍ಕೊಲ್ಲಿಯಿಂದ ಕೂಡಿಗೆವರೆಗೆ 18 ಕೋಟಿ ರೂ ವೆಚ್ಚದಲ್ಲಿ ನಡೆದ ರಸ್ತೆಯನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರು ಉದ್ಘಾಟಿಸಿದರು.ಕಾಮಗಾರಿಯು ಶೇ.70ಕರಿಮೆಣಸು ಮಾರಿ ನೊಂದವರ ಕುಟುಂಬಕ್ಕೆ ನೆರವಾದ ಸಂಕೇತ್ಶ್ರೀಮಂಗಲ, ಮಾ. 22: ಸಾಲ ಭಾದೆಯಿಂದ ಇದೇ ತಾ. 15 ರಂದು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸಣ್ಣ ಹಿಡುವಳಿಯ ಕಾಫಿ ಬೆಳೆಗಾರ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯರೂ. 500 ಕಡಿಮೆ ಮೊತ್ತದ ಕಾಳುಮೆಣಸು ಆಮದು ನಿಷೇಧಮಡಿಕೇರಿ ಮಾರ್ಚ್ 22 - ಕಾಳುಮೆಣಸು ಆಮದನ್ನು ಬಿಗಿಗೊಳಿಸುವ ದೃಷ್ಟಿಯಿಂದ ಕಾಳುಮೆಣಸು ಆಮದು ಸಂಬಂಧಿತ ಕೇಂದ್ರ ಸರಕಾರ ಮತ್ತೊಂದು ಕಠಿಣ ಕ್ರಮ ಕೈಗೊಂಡಿದೆ. ತಾ. 21 ರಂದುಹುಲ್ಲು ಲಾರಿಗೆ ಬೆಂಕಿವೀರಾಜಪೇಟೆ, ಮಾ. 22: ವೀರಾಜಪೇಟೆ ಸುತ್ತಮುತ್ತಲ ಗ್ರಾಮಗಳಿಂದ ಹುಲ್ಲನ್ನು ತುಂಬಿಸಿ ಕೇರಳದ ಮಟ್ಟನೂರು ಬಳಿಯ ಚಾಲೂರು ಎಂಬಲ್ಲಿಗೆ ತೆರಳುತ್ತಿದ್ದ ಲಾರಿಗೆ (ಕೆ.ಎಲ್.58. 3663) ಆಕಸ್ಮಿಕ ವಾಗಿ ಬೆಂಕಿ
ಅಭಿವೃದ್ಧಿ ಮರೆತ ಸದಸ್ಯರಿಂದ ಪಂಚಾಯಿತಿಯಲ್ಲಿ ದೊಂಬರಾಟಸೋಮವಾರಪೇಟೆ, ಮಾ. 22: ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆ ನಡೆಯಲಿದೆ. ಚುನಾವಣಾ ನೀತಿ ಸಂಹಿತೆ ಇಂದೋ ನಾಳೆಯೋ ಜಾರಿಯಾಗುವ ಹಂತದಲ್ಲಿದೆ. ನೀತಿ
ಧಿಕ್ಕಾರದ ನಡುವೆ ರಸ್ತೆ ಉದ್ಘಾಟನೆಕೂಡಿಗೆ, ಮಾ. 22 : ಕೋವರ್‍ಕೊಲ್ಲಿಯಿಂದ ಕೂಡಿಗೆವರೆಗೆ 18 ಕೋಟಿ ರೂ ವೆಚ್ಚದಲ್ಲಿ ನಡೆದ ರಸ್ತೆಯನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರು ಉದ್ಘಾಟಿಸಿದರು.ಕಾಮಗಾರಿಯು ಶೇ.70
ಕರಿಮೆಣಸು ಮಾರಿ ನೊಂದವರ ಕುಟುಂಬಕ್ಕೆ ನೆರವಾದ ಸಂಕೇತ್ಶ್ರೀಮಂಗಲ, ಮಾ. 22: ಸಾಲ ಭಾದೆಯಿಂದ ಇದೇ ತಾ. 15 ರಂದು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸಣ್ಣ ಹಿಡುವಳಿಯ ಕಾಫಿ ಬೆಳೆಗಾರ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ
ರೂ. 500 ಕಡಿಮೆ ಮೊತ್ತದ ಕಾಳುಮೆಣಸು ಆಮದು ನಿಷೇಧಮಡಿಕೇರಿ ಮಾರ್ಚ್ 22 - ಕಾಳುಮೆಣಸು ಆಮದನ್ನು ಬಿಗಿಗೊಳಿಸುವ ದೃಷ್ಟಿಯಿಂದ ಕಾಳುಮೆಣಸು ಆಮದು ಸಂಬಂಧಿತ ಕೇಂದ್ರ ಸರಕಾರ ಮತ್ತೊಂದು ಕಠಿಣ ಕ್ರಮ ಕೈಗೊಂಡಿದೆ. ತಾ. 21 ರಂದು
ಹುಲ್ಲು ಲಾರಿಗೆ ಬೆಂಕಿವೀರಾಜಪೇಟೆ, ಮಾ. 22: ವೀರಾಜಪೇಟೆ ಸುತ್ತಮುತ್ತಲ ಗ್ರಾಮಗಳಿಂದ ಹುಲ್ಲನ್ನು ತುಂಬಿಸಿ ಕೇರಳದ ಮಟ್ಟನೂರು ಬಳಿಯ ಚಾಲೂರು ಎಂಬಲ್ಲಿಗೆ ತೆರಳುತ್ತಿದ್ದ ಲಾರಿಗೆ (ಕೆ.ಎಲ್.58. 3663) ಆಕಸ್ಮಿಕ ವಾಗಿ ಬೆಂಕಿ