ಅತ್ತೂರಿನಲ್ಲಿ ಹುಲಿ ಹೆಜ್ಜೆ ಪತ್ತೆಗುಡ್ಡೆಹೊಸೂರು, ಜು. 27: ಇಲ್ಲಿಗೆ ಸಮೀಪದ ಅತ್ತೂರಿನಲ್ಲಿ ಹುಲಿ ಹೆಜ್ಜೆ ಪತ್ತೆ ಯಾಗಿದ್ದು, ಅಲ್ಲಿನ ಗ್ರಾಮಸ್ಥರು ಭಯಬೀತ ರಾಗಿದ್ದಾರೆ. ಅಲ್ಲಿನ ನಿವಾಸಿ ಕೊಳಂಬೆ ರವಿ ಅವರ ಕಾಫಿ ತೋಟದಲ್ಲಿ
ಸ್ಕೌಟ್ ಗೈಡ್ಸ್ನಿಂದ ವಿದ್ಯಾರ್ಥಿಗಳು ವಂಚಿತರಾಗದಂತೆ ಕರೆಸೋಮವಾರಪೇಟೆ, ಜು. 27: ಸ್ಕೌಟ್ಸ್ ಮತ್ತು ಗೈಡ್ಸ್‍ನಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಂಚಿತ ರಾಗದಂತೆ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್
ಮಳೆಯಿಂದ ರೋಬಸ್ಟಾ ಗಿಡಕ್ಕೆ ಹಾನಿ: ಕ್ರಮಕ್ಕೆ ಕಾಫಿ ಮಂಡಳಿ ಸೂಚನೆಮಡಿಕೇರಿ, ಜು. 27: ತೀವ್ರ ಮಳೆ-ಗಾಳಿಯಿಂದಾಗಿ ರೋಬಸ್ಟಾ ಕಾಫಿಗೆ ಹಾನಿ ಉಂಟಾಗಿದ್ದು, ಈ ಬಗ್ಗೆ ಎಚ್ಚರ ವಹಿಸುವಂತೆ ವೀರಾಜಪೇಟೆ ಕಾಫಿ ಮಂಡಳಿಯ ಉಪನಿರ್ದೇಶಕರು ಹೇಳಿಕೆ ನೀಡಿದ್ದಾರೆ. ಕಳೆದ ಎರಡು
ಮನೆ ಕುಸಿತ ನಾಪೋಕ್ಲು, ಜು. 27: ಎಮ್ಮೆಮಾಡು ಗ್ರಾಮದ ಚಂಬಾರಂಡ ಅಂದುಮಾಯಿ ಪಿ.ಎ. (ಅಬ್ದುಲ್ ರಹಿಮಾನ್) ಅವರ ವಾಸದ ಮನೆ ಕುಸಿದು ಬಿದ್ದು ನಷ್ಟ ಸಂಭವಿಸಿದೆ. ಸ್ಥಳಕ್ಕೆ ರೆವಿನ್ಯೂ ಅಧಿಕಾರಿ,
ವಿವಿಧ ಕಾರ್ಯಗಳಿಗೆ ಅರ್ಜಿ ಆಹ್ವಾನ ಮಡಿಕೇರಿ, ಜು. 27: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಇವರ ವತಿಯಿಂದ 2018-19ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಹಾಗೂ