ಅಕ್ರಮ ಮದ್ಯ ಮಾರಾಟ: ಕಠಿಣ ಕ್ರಮಕ್ಕೆ ಆಗ್ರಹ*ಗೋಣಿಕೊಪ್ಪಲು, ಆ. 21: ಅಕ್ರಮ ಮದÀ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹುದಿಕೇರಿ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಒತ್ತಾಯಿಸಿದರು. ಗ್ರಾ.ಪಂ. ಅಧ್ಯಕ್ಷೆ ಮತ್ರಂಡ ರೇಖಾ ಅವರಆತ್ಮವಿಶ್ವಾಸದ ಕಾರ್ಯಗಳು ಮಾತ್ರ ಇತಿಹಾಸ ಪುಟಗಳನ್ನು ಸೇರಲು ಸಾಧ್ಯ: ಡಾ. ಚಂದ್ರಶೇಖರ್ಗೋಣಿಕೊಪ್ಪಲು, ಆ. 21: ಇತಿಹಾಸದ ಪುಟಗಳನ್ನು ತಿರುವಿದಾಗ ತನ್ನಲ್ಲಿ ಆತ್ಮವಿಶ್ವಾಸ ಮತ್ತು ದೃಢವಾದ ನಂಬಿಕೆಯಿಂದ ತನ್ನ ಗುರಿಯೆಡೆ ಸಾಗಿದ ವ್ಯಕ್ತಿಗಳನ್ನು ಮಾತ್ರ ಕಾಣಲು ಸಾಧ್ಯವಿದೆ ಎಂದು ಪೊನ್ನಂಪೇಟೆಉಪಚುನಾವಣೆಗೆ ನಾಮಪತ್ರಶನಿವಾರಸಂತೆ, ಆ. 21: ಶನಿವಾರಸಂತೆ ಗ್ರಾ.ಪಂ.ನ 1ನೇ ವಿಭಾಗದ ಬಿಸಿಎಂ ಬಿ ಮೀಸಲಾತಿಯ ಸದಸ್ಯ ಸ್ಥಾನ ತೆರವಾಗಿದ್ದು, ಈ ಸ್ಥಾನಕ್ಕೆ ಉಪಚುನಾವಣೆ ನಿಗದಿಯಾಗಿದೆ. ನಾಮಪತ್ರ ಸಲ್ಲಿಸಲು ತಾ.ಬಿಇಓ ಕಚೇರಿ ರಸ್ತೆ ದುರಸ್ತಿಗೆ ಆಗ್ರಹಸೋಮವಾರಪೇಟೆ,ಆ.21: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳುವ ರಸ್ತೆ ಗುಂಡಿಮಯವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಈ ರಸ್ತೆಯಲ್ಲಿ ಕಚೇರಿ ಕೆಲಸಕ್ಕೆ ದಿನಂಪ್ರತಿ ನೂರಾರು ಮಂದಿ ಆಗಮಿಸುತ್ತಿದ್ದು, ಸಂಚಾರರಾಘವೇಂದ್ರ ಆರಾಧನೆಕುಶಾಲನಗರ, ಆ. 21: ಕುಶಲ ಅರ್ಚಕರ ಸಂಘದ ಆಶ್ರಯದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 345ನೇ ಆರಾಧನಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಕುಶಾಲನಗರ ಗಾಯತ್ರಿ ಕಲ್ಯಾಣ ಮಂಟಪ
ಅಕ್ರಮ ಮದ್ಯ ಮಾರಾಟ: ಕಠಿಣ ಕ್ರಮಕ್ಕೆ ಆಗ್ರಹ*ಗೋಣಿಕೊಪ್ಪಲು, ಆ. 21: ಅಕ್ರಮ ಮದÀ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹುದಿಕೇರಿ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಒತ್ತಾಯಿಸಿದರು. ಗ್ರಾ.ಪಂ. ಅಧ್ಯಕ್ಷೆ ಮತ್ರಂಡ ರೇಖಾ ಅವರ
ಆತ್ಮವಿಶ್ವಾಸದ ಕಾರ್ಯಗಳು ಮಾತ್ರ ಇತಿಹಾಸ ಪುಟಗಳನ್ನು ಸೇರಲು ಸಾಧ್ಯ: ಡಾ. ಚಂದ್ರಶೇಖರ್ಗೋಣಿಕೊಪ್ಪಲು, ಆ. 21: ಇತಿಹಾಸದ ಪುಟಗಳನ್ನು ತಿರುವಿದಾಗ ತನ್ನಲ್ಲಿ ಆತ್ಮವಿಶ್ವಾಸ ಮತ್ತು ದೃಢವಾದ ನಂಬಿಕೆಯಿಂದ ತನ್ನ ಗುರಿಯೆಡೆ ಸಾಗಿದ ವ್ಯಕ್ತಿಗಳನ್ನು ಮಾತ್ರ ಕಾಣಲು ಸಾಧ್ಯವಿದೆ ಎಂದು ಪೊನ್ನಂಪೇಟೆ
ಉಪಚುನಾವಣೆಗೆ ನಾಮಪತ್ರಶನಿವಾರಸಂತೆ, ಆ. 21: ಶನಿವಾರಸಂತೆ ಗ್ರಾ.ಪಂ.ನ 1ನೇ ವಿಭಾಗದ ಬಿಸಿಎಂ ಬಿ ಮೀಸಲಾತಿಯ ಸದಸ್ಯ ಸ್ಥಾನ ತೆರವಾಗಿದ್ದು, ಈ ಸ್ಥಾನಕ್ಕೆ ಉಪಚುನಾವಣೆ ನಿಗದಿಯಾಗಿದೆ. ನಾಮಪತ್ರ ಸಲ್ಲಿಸಲು ತಾ.
ಬಿಇಓ ಕಚೇರಿ ರಸ್ತೆ ದುರಸ್ತಿಗೆ ಆಗ್ರಹಸೋಮವಾರಪೇಟೆ,ಆ.21: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳುವ ರಸ್ತೆ ಗುಂಡಿಮಯವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಈ ರಸ್ತೆಯಲ್ಲಿ ಕಚೇರಿ ಕೆಲಸಕ್ಕೆ ದಿನಂಪ್ರತಿ ನೂರಾರು ಮಂದಿ ಆಗಮಿಸುತ್ತಿದ್ದು, ಸಂಚಾರ
ರಾಘವೇಂದ್ರ ಆರಾಧನೆಕುಶಾಲನಗರ, ಆ. 21: ಕುಶಲ ಅರ್ಚಕರ ಸಂಘದ ಆಶ್ರಯದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 345ನೇ ಆರಾಧನಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಕುಶಾಲನಗರ ಗಾಯತ್ರಿ ಕಲ್ಯಾಣ ಮಂಟಪ