ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಮಡಿಕೇರಿ, ಅ. 2: ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಭರ್ತಿ ಮಾಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆ
ಕಬಡ್ಡಿಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ ನಾಪೋಕ್ಲು, ಅ. 2: ಇಲ್ಲಿಗೆ ಸಮೀಪದ ಹೊದವಾಡ ಗ್ರಾಮದ ರಾಫೆಲ್ಸ್ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಅಂತರಕಾಲೇಜು ಕಬಡ್ಡಿ ಟೂರ್ನಿಯಲ್ಲಿ ಸಂಪಾಜೆಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ
ಹೆಮ್ಮೆತ್ತಾಳು ಗ್ರಾಮದ ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ವಸ್ತು ವಿತರಣೆಸೋಮವಾರಪೇಟೆ, ಅ. 2: ಭಯಾನಕ ಭೂ ಕುಸಿತಕ್ಕೆ ಒಳಗಾಗಿ ಮನೆ, ಮಠ ಕಳೆದುಕೊಂಡು ಸಂತ್ರಸ್ತರಾಗಿರುವ ಮಡಿಕೇರಿ ತಾಲೂಕು, ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹೆಮ್ಮೆತ್ತಾಳು ಗ್ರಾಮದ
ದಶಕಗಳಿಂದಲೂ ಕತ್ತಲೆಯ ಕೂಪದಲ್ಲೇ ಕಳೆಯುತ್ತಿರುವ ಹಾಡಿವಾಸಿಗಳುಸೋಮವಾರಪೇಟೆ, ಅ. 2: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಕನಸು ಗ್ರಾಮ ಸ್ವರಾಜ್ಯ. ಗ್ರಾಮಗಳ ಉದ್ದಾರದಿಂದ ದೇಶದ ಉದ್ದಾರ ಎಂಬ ನಂಬಿಕೆ ಮಹಾತ್ಮರಲ್ಲಿತ್ತು. ಇದೇ ಗ್ರಾಮಗಳ ವ್ಯಾಖ್ಯಾನಕ್ಕೆ
ಸ್ವಚ್ಛತಾ ಕಾರ್ಯ ಸಮಾರೋಪ : ನಾಲ್ವರಿಗೆ ಸನ್ಮಾನಮಡಿಕೇರಿ, ಅ. 2: ಗ್ರೀನ್ ಸಿಟಿ ಫೋರಂ ಸಂಘಟನೆ ಆಶ್ರಯದಲ್ಲಿ ಮಂಗಳವಾರ ನಡೆದ ಮಡಿಕೇರಿ ಕೋಟೆ ಸ್ವಚ್ಛತಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಸಾಧನೆ ಗೈದಿರುವ