ರೋಟರಿ ಸ್ಥಾಪನಾ ದಿನಾಚರಣೆ ಸೋಮವಾರಪೇಟೆ, ನ. 4: ಇಲ್ಲಿನ ರೋಟರಿ ಸಂಸ್ಥೆಯ 20ನೇ ವರ್ಷದ ಸ್ಥಾಪನಾ ದಿನಾಚರಣೆ ಕೋವರ್‍ಕೊಲ್ಲಿಯ ಖಾಸಗಿ ರೆಸಾರ್ಟ್‍ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಸಹಾಯಕ ರಾಜ್ಯಪಾಲ ಧರ್ಮಪುರ ನಾರಾಯಣ
ಬೆಂಗಳೂರು ಕೊಡವ ಸಮಾಜ ತಂಡದಿಂದ ಮಾಹಿತಿ ಸಂಗ್ರಹಮಡಿಕೇರಿ, ನ. 4: ಇತ್ತೀಚೆಗೆ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಾದವರಿಗೆ ಅಗತ್ಯ ನೆರವು ನೀಡುವ ನಿಟ್ಟಿನಲ್ಲಿ ನೈಜ ಸಂತ್ರಸ್ತರ ಮಾಹಿತಿ ಸಂಗ್ರಹಿಸುವ ಕೆಲಸ ನಿರ್ವಹಿಸುತ್ತಿರುವ
ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ*ಶ್ರೀಮಂಗಲ, ನ. 4: ಇಲ್ಲಿನ ಪದವಿಪೂರ್ವ ಕಾಲೇಜು ಶ್ರೀಮಂಗಲದ ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗು ವದರ ಮೂಲಕ ಸಾಧನೆಗೈದಿದ್ದಾರೆ. ತಾ. 10 ಮತ್ತು 11 ರಂದು ತುಮಕೂರಿನಲ್ಲಿ
ಮಹಿಳಾ ಸಹಕಾರ ಸಂಘಕ್ಕೆ ಆಯ್ಕೆವೀರಾಜಪೇಟೆ, ನ. 4: ವೀರಾಜಪೇಟೆಯಲ್ಲಿರುವ ಕೊಡಗು ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಪಟ್ರಪಂಡ ಗೀತಾ ಬೆಳ್ಳಿಯಪ್ಪ, ಉಪಾಧ್ಯಕ್ಷರಾಗಿ ಉದಿಯಂಡ ಪೊನ್ನಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನಿರ್ದೇಶಕರುಗಳಾಗಿ
ಸೋಲಾರ್ ದೀಪ ವಿತರಣೆಚೆಟ್ಟಳ್ಳಿ, ನ. 4: ಕಾಲೂರು ಗ್ರಾಮದ ದೇವಸ್ತೂರಿನಲ್ಲಿ ಐದು ಜನ ಫಲಾನುಭವಿಗಳನ್ನು ಗುರುತಿಸಿ ,ಬೆಂಗಳೂರಿನ ವೈದ್ಯ ಮಾಪಂಗಡ ಡಾ|| ಬೆಳ್ಳಿಯಪ್ಪ ಕೊಡಗು ಸೇವಾ ಕೇಂದ್ರದ ಸಹಯೋಗದಲ್ಲಿ ಸೋಲಾರ್