ಫುಟ್ಬಾಲ್ ಪಂದ್ಯಾಟ: ಮರಗೋಡು ಪ್ರಥಮಚೆಟ್ಟಳ್ಳಿ, ನ. 4: ಲಕ್ಕಿ ಬಾಯ್ಸ್ ಕುಂಜಿಲ ಇವರ ವತಿಯಿಂದ ನಾಪೋಕ್ಲು ಸಮೀಪದ ಕಕ್ಕಬ್ಬೆ ಪ್ರೌಢ ಶಾಲಾ ಮೈದಾನದಲ್ಲಿ ನಡೆದ 7+2 ಜನರ ಮುಕ್ತ ಕಾಲ್ಚೆಂಡು ಪಂದ್ಯಾವಳಿಯಲ್ಲಿ
ಎಸ್.ಎಸ್.ಎಫ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆಚೆಟ್ಟಳ್ಳಿ, ನ. 4: ಸುಂಟಿಕೊಪ್ಪ ಸಮೀಪದ ಗರಂಗದೂರಿನಲ್ಲಿ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಸದಸ್ಯತ್ವ ಅಭಿಯಾನಕ್ಕೆ ಮಹಲ್ ಖತೀಬರಾದ ಹನೀಫ್ ಸಖಾಫಿ ಚಾಲನೆ ನೀಡಿದರು. ಈ ಸಂದರ್ಭ ಜಮಾಅತ್ ಸದಸ್ಯರಾದ
ಶಬರಿಮಲೆ ಶಬರಿ ಎಂಬ ವೃದ್ಧೆಯು ಶ್ರೀರಾಮನಿಗಾಗಿ ಹಲವಾರು ವರ್ಷ ತಪಸ್ಸು ಮಾಡಿದಳು. ಒಂದು ಹಣ್ಣನ್ನುಶ್ರೀರಾಮನಿಗೆ ಅರ್ಪಿಸಲು, ಒಂದು ಕ್ಷಣ ಆತನ ದರ್ಶನ ಪಡೆಯಲು ತನ್ನ ಜೀವನವನ್ನೇ ಮುಡಿಪಾಗಿಸಿದವಳು ಶಬರಿ
ಅಬಕಾರಿ ಅಕ್ರಮ : ವಾಹನ ಹರಾಜುಮಡಿಕೇರಿ, ನ. 4: ಅಬಕಾರಿ ನಿರೀಕ್ಷಕರು, ಸೋಮವಾರಪೇಟೆ ವಲಯ ಇವರ ಕಚೇರಿ ಆವರಣದಲ್ಲಿರುವ ಅಬಕಾರಿ ಅಕ್ರಮಗಳಲ್ಲಿ ಜಪ್ತು ಪಡಿಸಿಕೊಂಡು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ಕೆ.ಎ.19.ಎನ್.655 ವಾಹನವನ್ನು ಟೆಂಡರ್
ರಾಜ್ಯಮಟ್ಟದ ರಸಪ್ರಶ್ನೆಮಡಿಕೇರಿ, ನ. 4: ಆಕಾಶವಾಣಿ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ-2019. ಈ ಬಾರಿ ಜನವರಿ-2019ರಂದು ಬೆಂಗಳೂರು ಆಕಾಶವಾಣಿಯಲ್ಲಿ ಆಯೋಜಿಸಲಾಗಿದೆ. ಈ ಸ್ಪರ್ಧೆಗೆ ಮಡಿಕೇರಿ ಆಕಾಶವಾಣಿಯಿಂದ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆಮಾಡಿ