ರಿಯಾಯಿತಿ ದರದಲ್ಲಿ ಸೌಲಭ್ಯಸುಂಟಿಕೊಪ್ಪ, ಜೂ. 24: ಸುಂಟಿಕೊಪ್ಪ ಹೋಬಳಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಹೈಬ್ರೀಡ್ ಭತ್ತದ ಬೀಜ ಹಾಗೂ ಬ್ಯಾಟರಿ ಚಾಲಿತ ಸಿಂಪಡಣೆಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ: ವೆಂಕಟೇಶ್ನಾಪೆÇೀಕ್ಲು, ಜೂ. 24: ಪಟ್ಟಣದಲ್ಲಿ ಸಂಚರಿಸುವ ಎಲ್ಲಾ ವಾಹನಗಳು ಅಗತ್ಯ ದಾಖಲಾತಿ ಹೊಂದಿರುವದರೊಂದಿಗೆ ವಾಹನ ನಿಲುಗಡೆ ಸೂಚಿಸಿದ ಸ್ಥಳದಲ್ಲಿ ವಾಹನ ನಿಲುಗಡೆಗೊಳಿಸಿ ಪೆÇಲೀಸ್ ಇಲಾಖೆ ಯೊಂದಿಗೆ ಸಹಕರಿಸಬೇಕು.ಎಲ್ಲಿ ನೋಡಿದರಲ್ಲಿ ಬೆಳ್ಳಕ್ಕಿ ರಂಗುನಾಪೋಕ್ಲು, ಜೂ. 24: ನಾಪೋಕ್ಲುವಿನಲ್ಲೀಗ ಬೆಳ್ಳಕ್ಕಿಗಳ ಕಲರವ. ಪಟ್ಟಣದಲ್ಲಿನ ಮರಗಳಲ್ಲಿ ಶ್ವೇತಧಾರಿಯಾಗಿ ಕಂಗೊಳಿಸುತ್ತಿರುವ ಬೆಳ್ಳಕ್ಕಿಗಳು ಗೂಡುಕಟ್ಟುವ, ಮೊಟ್ಟೆಯಿಟ್ಟು ಕಾವು ನೀಡುವ ಕಾರ್ಯದಲ್ಲಿ ನಿರತವಾಗಿವೆ. ನಾಪೋಕ್ಲು ವ್ಯಾಪ್ತಿಯ ಪರಿಸರದಲ್ಲಿಗಡಿಯಲ್ಲಿ ಡೆಂಗಿಗೆ ಮತ್ತೊಂದು ಜೀವ ಬಲಿಕರಿಕೆ, ಜೂ. 23: ಮಾರಕ ಕಾಯಿಲೆ ಡೆಂಗಿಗೆ ಜಿಲ್ಲೆಯ ಗಡಿಭಾಗ ಕರಿಕೆಯಲ್ಲಿ ಮತ್ತೊಂದು ಜೀವ ಬಲಿಯಾಗಿದೆ. ಇದರೊಂದಿಗೆ ಮಾರಕ ಕಾಯಿಲೆಗೆ ಒಟ್ಟು ಮೂರು ಮಂದಿ ಬಲಿಯಾದಂತಾಗಿದೆ. ಕೇರಳ ಗಡಿಭಾಗವಾಗಿರುವಬಡಾವಣೆ ನಿರ್ಮಾಣಕ್ಕೆ ಗ್ರಾ.ಪಂ. ಸಹಕಾರ ಅಗತ್ಯ : ಸುರಯ್ಯ ಅಬ್ರಾರ್ಮಡಿಕೇರಿ, ಜೂ. 23: ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಪೈಸಾರಿ ಜಾಗದಲ್ಲಿ ಉದ್ದೇಶಿತ ಬಡಾವಣೆ ನಿರ್ಮಾಣ ಮಾಡಲು ಗ್ರಾ.ಪಂ. ಸಹಕಾರ ಅಗತ್ಯ ಎಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ
ರಿಯಾಯಿತಿ ದರದಲ್ಲಿ ಸೌಲಭ್ಯಸುಂಟಿಕೊಪ್ಪ, ಜೂ. 24: ಸುಂಟಿಕೊಪ್ಪ ಹೋಬಳಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಹೈಬ್ರೀಡ್ ಭತ್ತದ ಬೀಜ ಹಾಗೂ ಬ್ಯಾಟರಿ ಚಾಲಿತ ಸಿಂಪಡಣೆ
ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ: ವೆಂಕಟೇಶ್ನಾಪೆÇೀಕ್ಲು, ಜೂ. 24: ಪಟ್ಟಣದಲ್ಲಿ ಸಂಚರಿಸುವ ಎಲ್ಲಾ ವಾಹನಗಳು ಅಗತ್ಯ ದಾಖಲಾತಿ ಹೊಂದಿರುವದರೊಂದಿಗೆ ವಾಹನ ನಿಲುಗಡೆ ಸೂಚಿಸಿದ ಸ್ಥಳದಲ್ಲಿ ವಾಹನ ನಿಲುಗಡೆಗೊಳಿಸಿ ಪೆÇಲೀಸ್ ಇಲಾಖೆ ಯೊಂದಿಗೆ ಸಹಕರಿಸಬೇಕು.
ಎಲ್ಲಿ ನೋಡಿದರಲ್ಲಿ ಬೆಳ್ಳಕ್ಕಿ ರಂಗುನಾಪೋಕ್ಲು, ಜೂ. 24: ನಾಪೋಕ್ಲುವಿನಲ್ಲೀಗ ಬೆಳ್ಳಕ್ಕಿಗಳ ಕಲರವ. ಪಟ್ಟಣದಲ್ಲಿನ ಮರಗಳಲ್ಲಿ ಶ್ವೇತಧಾರಿಯಾಗಿ ಕಂಗೊಳಿಸುತ್ತಿರುವ ಬೆಳ್ಳಕ್ಕಿಗಳು ಗೂಡುಕಟ್ಟುವ, ಮೊಟ್ಟೆಯಿಟ್ಟು ಕಾವು ನೀಡುವ ಕಾರ್ಯದಲ್ಲಿ ನಿರತವಾಗಿವೆ. ನಾಪೋಕ್ಲು ವ್ಯಾಪ್ತಿಯ ಪರಿಸರದಲ್ಲಿ
ಗಡಿಯಲ್ಲಿ ಡೆಂಗಿಗೆ ಮತ್ತೊಂದು ಜೀವ ಬಲಿಕರಿಕೆ, ಜೂ. 23: ಮಾರಕ ಕಾಯಿಲೆ ಡೆಂಗಿಗೆ ಜಿಲ್ಲೆಯ ಗಡಿಭಾಗ ಕರಿಕೆಯಲ್ಲಿ ಮತ್ತೊಂದು ಜೀವ ಬಲಿಯಾಗಿದೆ. ಇದರೊಂದಿಗೆ ಮಾರಕ ಕಾಯಿಲೆಗೆ ಒಟ್ಟು ಮೂರು ಮಂದಿ ಬಲಿಯಾದಂತಾಗಿದೆ. ಕೇರಳ ಗಡಿಭಾಗವಾಗಿರುವ
ಬಡಾವಣೆ ನಿರ್ಮಾಣಕ್ಕೆ ಗ್ರಾ.ಪಂ. ಸಹಕಾರ ಅಗತ್ಯ : ಸುರಯ್ಯ ಅಬ್ರಾರ್ಮಡಿಕೇರಿ, ಜೂ. 23: ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಪೈಸಾರಿ ಜಾಗದಲ್ಲಿ ಉದ್ದೇಶಿತ ಬಡಾವಣೆ ನಿರ್ಮಾಣ ಮಾಡಲು ಗ್ರಾ.ಪಂ. ಸಹಕಾರ ಅಗತ್ಯ ಎಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ