ಟಿಪ್ಪು ಜಯಂತಿ ರಿಟ್ ಅರ್ಜಿ : ವಿಚಾರಣೆ ಮೂರು ವಾರ ಮುಂದೂಡಿಕೆಮಡಿಕೇರಿ, ನ. 9: ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಪಡಿಸುವಂತೆ ಕೋರಿ ಜಿಲ್ಲೆಯ ಕೆ.ಪಿ. ಮಂಜುನಾಥ್ ಅವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ
ಕೊಡಗಿನ ಗಡಿಯಾಚೆ ಪಶ್ಚಿಮ ಘಟ್ಟದಲ್ಲಿ ಮುಖ್ಯಮಂತ್ರಿ ವಿಶ್ರಾಂತಿ ಬೆಂಗಳೂರು, ನ. 9: ರಾಜಕೀಯ ಜಂಜಾಟದಿಂದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೊಂಚ ಬಿಡುವು ಪಡೆದುಕೊಂಡಿದ್ದು, ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ. ಅರಣ್ಯ ಪ್ರದೇಶಕ್ಕೆ ತೆರಳಿ
ದೀಪಾವಳಿಯಿಂದ ಬೆಳಗಿದ ಅಲಂಕಾರಿಕ ದೀಪಗಳು ಮಡಿಕೇರಿ, ನ. 9: ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ರಾಜಾಸೀಟು ಮಾರ್ಗದಲ್ಲಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ರೂ. 20 ಲಕ್ಷ ವೆಚ್ಚದಲ್ಲಿ ಅಳವಡಿಸಲಾಗಿರುವ ನೂತನ ಅಲಂಕಾರಿಕಾ
ಸಂತ್ರಸ್ತರಿಗೆ ಸಹಾಯ ಧನ ವಿತರಣೆಮಡಿಕೇರಿ, ನ. 9: ಇತ್ತೀಚಿಗೆ ಸಂಭವಿಸಿದ ಪ್ರಕೃತಿ ವಿಕೋಪದಿಂದ ಕೊಡಗಿನಲ್ಲಿ ಅನೇಕ ಕಷ್ಟ ನಷ್ಟಗಳು ಉಂಟಾಗಿದ್ದು, ಸಂತ್ರಸ್ತರ ಕಣ್ಣೀರನ್ನು ಒರೆಸಲು ಮುಂದಾಗಿರುವ ಬೆಳ್ಳೂರು ಹರಿಹರ ಮುಕ್ಕಾಟಿರ ಕುಟುಂಬಸ್ಥರ
ತೆಂಗಿನ ಗರಿ ಬಿದ್ದು ಆತಂಕ ಸೃಷ್ಟಿಗೋಣಿಕೊಪ್ಪ ವರದಿ, ನ. 9: ವಿದ್ಯುತ್ ಟ್ರಾನ್ಸ್‍ಫಾರಂ ಮೇಲೆ ಒಣಗಿದ ತೆಂಗಿನ ಮರದ ಗರಿ ಬಿದ್ದು ಹೊತ್ತಿಕೊಂಡಿದ್ದ ಬೆಂಕಿಯನ್ನು ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ ನಂದಿಸಿದರು. ಇಲ್ಲಿನ ಬೈಪಾಸ್