ಆತ್ಮ ವಿಶ್ವಾಸ ತುಂಬಿಕೊಳ್ಳುವ ಪರಿಆತ್ಮವಿಶ್ವಾಸವೆಂಬುದು ಜೀವಿಸಲು ಬೇಕಾದ ಅತೀ ದೊಡ್ಡ ಶಕ್ತಿ ಈ ಶಕ್ತಿ ಹೊರಗೆಲ್ಲಿಯು ಸಿಗುವಂತಹದ್ದಲ್ಲ. ಈ ಶಕ್ತಿಯನ್ನು ನಮ್ಮೊಳಗೆ ನಾವೇ ತುಂಬಿಸಿಕೊಳ್ಳಬೇಕು. ಆತ್ಮವಿಶ್ವಾಸವನ್ನು ತುಂಬಿಕೊಳ್ಳಲು ಸಕಾರಾತ್ಮಕ ಚಿಂತನೆಗಳು ಸಹಕಾರಿಯಾಗಿವೆ.ಪೊನ್ನಂಪೇಟೆ ಕುಶಾಲನಗರ ತಾಲೂಕು ಹೋರಾಟಇದು ಕಳೆದು ಕೊಂಡವರ ನೋವಿನ ಕತೆ. ಕಸಿದುಕೊಂಡವರ ದಬ್ಬಾಳಿಕೆಯ ಪ್ರಹಸನವೂ ಹೌದು! ಹೊರನೋಟಕ್ಕೆ, ಹೊರಜಗತ್ತಿಗೆ ಕೊಡಗು ಒಂದು ಸುಂದರ, ಸಂಪತ್ತು ತುಂಬಿದ ಸುಖ ನೆಮ್ಮದಿಯ ತಾಣ. ಆದರೆವೇದಿಕೆ ನಿರ್ಮಾಣಕ್ಕೆ ಭೂಮಿಪೂಜೆಮೂರ್ನಾಡು, ಜ. 8: ಇಲ್ಲಿಗೆ ಸಮೀಪದ ಅಮ್ಮತಿ-ಒಂಟಿಅಂಗಡಿ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ವೇದಿಕೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಶಾಸಕರ ನಿಧಿಯಿಂದ ರೂ. 2 ಲಕ್ಷ ಅನುದಾನದಲ್ಲಿರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಮುಕ್ತಾಯವೀರಾಜಪೇಟೆ: ಸಂತ ಅನ್ನಮ್ಮ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಘಟಕದ ವಾರ್ಷಿಕ ವಿಶೇಷ ಶಿಬಿರ ಇತ್ತೀಚೆಗೆ ಪಾಲಿಬೆಟ್ಟದ ಸಮೀಪ ಚೆನ್ನಂಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ಅಯ್ಯಪ್ಪ ದೇವಾಲಯದ ವಾರ್ಷಿಕೋತ್ಸವಸಿದ್ದಾಪುರ, ಜ. 8 : ಸಿದ್ದಾಪುರ ಸಮೀಪದ ಕೂಡುಗದ್ದೆಯ ಶ್ರೀ ಅಯ್ಯಪ್ಪ ದೇವಾಲಯದ ವಾರ್ಷಿಕೋತ್ಸವ ವಿಜ್ರಂಭಣೆಯಿಂದ ನಡೆಯಿತ್ತು. ಕೂಡುಗದ್ದೆಯ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ಬೆಳ್ಳಗಿನಿಂದ ವಿವಿಧ ಪೂಜಾ
ಆತ್ಮ ವಿಶ್ವಾಸ ತುಂಬಿಕೊಳ್ಳುವ ಪರಿಆತ್ಮವಿಶ್ವಾಸವೆಂಬುದು ಜೀವಿಸಲು ಬೇಕಾದ ಅತೀ ದೊಡ್ಡ ಶಕ್ತಿ ಈ ಶಕ್ತಿ ಹೊರಗೆಲ್ಲಿಯು ಸಿಗುವಂತಹದ್ದಲ್ಲ. ಈ ಶಕ್ತಿಯನ್ನು ನಮ್ಮೊಳಗೆ ನಾವೇ ತುಂಬಿಸಿಕೊಳ್ಳಬೇಕು. ಆತ್ಮವಿಶ್ವಾಸವನ್ನು ತುಂಬಿಕೊಳ್ಳಲು ಸಕಾರಾತ್ಮಕ ಚಿಂತನೆಗಳು ಸಹಕಾರಿಯಾಗಿವೆ.
ಪೊನ್ನಂಪೇಟೆ ಕುಶಾಲನಗರ ತಾಲೂಕು ಹೋರಾಟಇದು ಕಳೆದು ಕೊಂಡವರ ನೋವಿನ ಕತೆ. ಕಸಿದುಕೊಂಡವರ ದಬ್ಬಾಳಿಕೆಯ ಪ್ರಹಸನವೂ ಹೌದು! ಹೊರನೋಟಕ್ಕೆ, ಹೊರಜಗತ್ತಿಗೆ ಕೊಡಗು ಒಂದು ಸುಂದರ, ಸಂಪತ್ತು ತುಂಬಿದ ಸುಖ ನೆಮ್ಮದಿಯ ತಾಣ. ಆದರೆ
ವೇದಿಕೆ ನಿರ್ಮಾಣಕ್ಕೆ ಭೂಮಿಪೂಜೆಮೂರ್ನಾಡು, ಜ. 8: ಇಲ್ಲಿಗೆ ಸಮೀಪದ ಅಮ್ಮತಿ-ಒಂಟಿಅಂಗಡಿ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ವೇದಿಕೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಶಾಸಕರ ನಿಧಿಯಿಂದ ರೂ. 2 ಲಕ್ಷ ಅನುದಾನದಲ್ಲಿ
ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಮುಕ್ತಾಯವೀರಾಜಪೇಟೆ: ಸಂತ ಅನ್ನಮ್ಮ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಘಟಕದ ವಾರ್ಷಿಕ ವಿಶೇಷ ಶಿಬಿರ ಇತ್ತೀಚೆಗೆ ಪಾಲಿಬೆಟ್ಟದ ಸಮೀಪ ಚೆನ್ನಂಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಅಯ್ಯಪ್ಪ ದೇವಾಲಯದ ವಾರ್ಷಿಕೋತ್ಸವಸಿದ್ದಾಪುರ, ಜ. 8 : ಸಿದ್ದಾಪುರ ಸಮೀಪದ ಕೂಡುಗದ್ದೆಯ ಶ್ರೀ ಅಯ್ಯಪ್ಪ ದೇವಾಲಯದ ವಾರ್ಷಿಕೋತ್ಸವ ವಿಜ್ರಂಭಣೆಯಿಂದ ನಡೆಯಿತ್ತು. ಕೂಡುಗದ್ದೆಯ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ಬೆಳ್ಳಗಿನಿಂದ ವಿವಿಧ ಪೂಜಾ