ಸಂಬಂಧಿಕರ ದುಃಖಸಾಗರದ ನಡುವೆ ಫ್ರಾನ್ಸಿಸ್ ಅಂತ್ಯ ಸಂಸ್ಕಾರಮಡಿಕೇರಿ, ಆ. 26: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಎದುರಾಗಿರುವ ಸಂಕಷ್ಟ ನಿವಾರಣೆಗೆ ಸರಕಾರ ಹಾಗೂ ಜಿಲ್ಲಾಡಳಿತ ದೊಂದಿಗೆ ಆದಿಚುಂಚನಗಿರಿ ಮಠವು ಎಲ್ಲ ರೀತಿಯ ಸಹಕಾರ ನೀಡುವದಾಗಿ
ಸಂಬಂಧಿಕರ ದುಃಖಸಾಗರದ ನಡುವೆ ಫ್ರಾನ್ಸಿಸ್ ಅಂತ್ಯ ಸಂಸ್ಕಾರಸೋಮವಾರಪೇಟೆ,ಆ.26: ಕಳೆದ ತಾ. 17ರಂದು ಉಂಟಾದ ಪ್ರವಾಹಕ್ಕೆ ಸಮೀಪದ ಹಟ್ಟಿಹೊಳೆಯಲ್ಲಿ ಸಿಲುಕಿ ಮೃತಪಟ್ಟ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯು ಸಂಬಂಧಿಕರ ದುಃಖಸಾಗರದ ನಡುವೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಇಂದು ಹಟ್ಟಿಹೊಳೆಯಲ್ಲಿ
ಸಂಕಷ್ಟದ ನಡುವೆ ಕಂಕಣ ಭಾಗ್ಯದ ಸಂಭ್ರಮಮಡಿಕೇರಿ, ಆ. 26: ಒಂದೆಡೆ ಮನೆ-ಆಸ್ತಿ ಎಲ್ಲವನ್ನೂ ಕಳೆದು ಕೊಂಡ ಸಂಕಷ್ಟ; ಮತ್ತೊಂದೆಡೆ ಆಪದ್ಬಾಂಧವರೆನಿಸಿದ ಉದಾರಿಗಳು, ಸಂಘ ಸಂಸ್ಥೆಗಳ ಪ್ರಮುಖರ ಉದಾರತೆಯಿಂದ ದೊರೆತ ಕಂಕಣ ಭಾಗ್ಯ- ಈ
ಜಿಲ್ಲೆಯ ಸಂಪರ್ಕ ರಸ್ತೆ ಸೇತುವೆಗಳ ಪುನರ್ ನಿರ್ಮಾಣಕ್ಕೆ ಕ್ರಮಮಡಿಕೇರಿ, ಆ. 26: ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಅಮಾಯಕ ಜನರು ತತ್ತರಿಸಿದ್ದಾರೆ. ಈ ನಡುವೆ ಇತರ ಭಾಗಗಳಿಗೆ ಸಂಪರ್ಕವೇ ಕಡಿತಗೊಂಡು ಕೊಡಗಿನ ಸ್ಥಿತಿ ಅಯೋಮಯವಾಗಿದೆ. ಈ
ಪರಿಹಾರ ಕೇಂದ್ರದ ಸಂತ್ರಸ್ತರಿಗೆ ಪರಿಹಾರ ವಿತರಣೆವೀರಾಜಪೇಟೆ, ಆ. 26: ವೀರಾಜಪೇಟೆ ತಾಲೂಕಿನಲ್ಲಿ ಒಟ್ಟು ಹನ್ನೊಂದು ಕಡೆಗಳಲ್ಲಿ ಪರಿಹಾರ ಕೇಂದ್ರಗಳು ಕಾರ್ಯನಿರ್ವಹಿಸಿದ್ದು 196 ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ. ಪ್ರಸ್ತುತ ಮೂರು ಕಡೆಗಳಲ್ಲಿ ಮಾತ್ರ ನಿರಾಶ್ರಿತರು