ದೊರಕದ ಸವಲತ್ತು ಅಸಮಾಧಾನಗೋಣಿಕೊಪ್ಪ ವರದಿ, ಆ. 27: ಹಾಡಿಗೇರಿ, ಹಟ್ಟಿಹೊಳೆ ಭಾಗದಲ್ಲಿ ಭೂಕುಸಿತದಿಂದ ನಿರಾಶ್ರಿತರಾಗಿರುವ ಕುಟುಂಬಗಳಿಗೆ ಯಾವ ಸವಲತ್ತುಗಳು ದೊರೆಯುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ವಿತರಣೆಗೆ ಬರುವ ಸೇವಾ ಕಾರ್ಯಕರ್ತರೊಂದಿಗೆ ಕೆಲವರು
ವೀರಾಜಪೇಟೆಯಲ್ಲಿ ಐತಿಹಾಸಿಕ ಗೌರಿ ಗಣೇಶೋತ್ಸವವೀರಾಜಪೇಟೆ, ಆ. 27: ಕೊಡಗು ಜಿಲ್ಲೆ ಪ್ರಕೃತಿ ವಿಕೋಪಕ್ಕೆ ತುತ್ತಾದ ಕಾರಣ ಐತಿಹಾಸಿಕ ಗೌರಿಗಣೇಶೋತ್ಸವವನ್ನು ಆಡಂಬರ ವಿಲ್ಲದೆ ಸಿಡಿಮದ್ದು ಮನರಂಜನೆ ಕಾರ್ಯಕ್ರಮಗಳಿಲ್ಲದೆ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು
ಬಸ್ ಸಂಚಾರ ಆರಂಭಕರಿಕೆ, ಆ. 27: ಪಾಣತ್ತೂರು-ಕರಿಕೆ ಮಾರ್ಗವಾಗಿ ಕೊಹಿನೂರು ಸಂಸ್ಥೆಯವರು ಬೆಂಗಳೂರುಗೆ ನೂತನ ಬಸ್ ಸಂಚಾರ ಆರಂಭಿಸಿದ್ದು, ಪಾಣತ್ತೂರುವಿನಿಂದ ರಾತ್ರಿ ಎಂಟು ಮೂವತ್ತಕ್ಕೆ ಹೊರಟು ಎಂಟು ಮುಕ್ಕಾಲು ಗಂಟೆಗೆ
ಭೂಮಿಯೊಳಗೆ ಭಾರೀ ಶಬ್ಧಕರಿಕೆ, ಆ. 27: ಇಲ್ಲಿಗೆ ಸಮೀಪದ ಚೆತ್ತುಕಾಯ ಕುಂಡತ್ತಿಕಾನದ ಕಳ್ಳಾರ್ ಕೇಶವ ನಾಯ್ಕ ಎಂಬವರ ಮನೆ ಹಿಂಭಾಗ ಮಣ್ಣಿನಡಿಯಿಂದ ಶಬ್ಧ ಹೊರಹೊಮ್ಮುತ್ತಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಸ್ಥಳಕ್ಕೆ ಕರಿಕೆ
ಠಾಣಾಧಿಕಾರಿ ವಿರುದ್ಧ ವಕೀಲರ ಸಂಘ ದೂರುಮಡಿಕೇರಿ, ಆ. 27: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಠಾಣೆಗೆ ತೆರಳಿದ್ದ ವಕೀಲರೊಬ್ಬರಿಗೆ ಠಾಣಾಧಿಕಾರಿ ಷಣ್ಮುಗ ಅವರು ಅಗೌರವ ತೋರಿ ದ್ದಾರೆ ಎಂದು ಆರೋಪಿಸಿ ವಕೀಲರ ಸಂಘದಿಂದ