ದತ್ತು ಗ್ರಾಮ ಯೋಜನೆ ಕಾರ್ಯಗತಗೊಳಿಸಲು ಆಗ್ರಹಕೂಡಿಗೆ, ಅ. 5: ಕೂಡಿಗೆ ಗ್ರಾಮ ಪಂಚಾಯ್ತಿಯನ್ನು ಕೊಡಗು-ಮೈಸೂರು ಸಂಸದ ಪ್ರತಾಪ್‍ಸಿಂಹ ಅವರು ದತ್ತು ಗ್ರಾಮ ಎಂದು ಘೋಷಿಸಿರುವ ಹಿನ್ನೆಲೆ ಈ ಗ್ರಾಮದ ಕಾರ್ಯಯೋಜನೆಗಳನ್ನು ಕಾರ್ಯಗತಗೊಳಿಸುವಂತೆ ಈ
ಸಂತ್ರಸ್ತರಿಗೆ ನೆರವುಮಡಿಕೇರಿ, ಅ. 5: ಭಾಗಮಂಡಲ-ತಾವೂರು ಗ್ರಾಮದ ಶ್ರೀ ಮಹಿಷಾಸುರ ಮರ್ಧಿನಿ ದೇವಸ್ಥಾನದ ವತಿಯಿಂದ ಪ್ರಕೃತಿ ವಿಕೋಪದಿಂದ ನೊಂದ ಕುಟುಂಬಗಳಿಗೆ ಸಹಾಯಧನ ನೀಡಲಾಯಿತು. ಈ ವರ್ಷ ಊರಿನಲ್ಲಿ ಸರಳವಾಗಿ ಕೈಲ್
ಮಕ್ಕಂದೂರು ಶಾಲೆಗೆ ಡಿ.ಡಿ ಹಸ್ತಾಂತರಮಡಿಕೇರಿ, ಅ. 5: ಮಕ್ಕಂದೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ತಾತ್ಕಾಲಿಕವಾಗಿ ನಡೆಸುತ್ತಿರುವ ವಿದ್ಯಾರ್ಥಿನಿಲಯಕ್ಕೆ ಹಾಸನದ ಕುವೆಂಪು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶಿವರಾಮೇಗೌಡ ತಮ್ಮ ಸಂಸ್ಥೆಯ ಪರವಾಗಿ ಶಾಲಾ
ಮದೆನಾಡು ಜೋಡುಪಾಲ ಭಾಗದ ನಿರಾಶ್ರಿತರ ಅತಂತ್ರ ಬದುಕುಕರಿಕೆ, ಅ. 5: ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿ, ಜಲಪ್ರಳಯಕ್ಕೆ ಸಿಲುಕಿ ತಮ್ಮ ಮನೆ ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಕೊಡಗಿನ ಮದೆನಾಡು ಮತ್ತು ಜೋಡುಪಾಲದ ಮಧ್ಯೆ ಹಿಂದಿನಿಂದಲೂ
ಶಾಸಕ ರಂಜನ್ ಪರಿಶೀಲನೆಸುಂಟಿಕೊಪ್ಪ, ಅ. 5: ಸರಕಾರಿ ಪದವಿಪೂರ್ವ ಕಾಲೇಜಿನ ಕಾಲೇಜಿನ ಹೆಚ್ಚುವರಿ ಕೊಠಡಿ ಮತ್ತು ತಡೆಗೋಡೆ ಕಾಮಗಾರಿಯ ಪ್ರಗತಿ ಬಗ್ಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿ