ದ.ಕೊಡಗಿನಲ್ಲಿ ಬಿಜೆಪಿ ಬಿರುಸಿನ ಪ್ರಚಾರಗೋಣಿಕೊಪ್ಪಲು: ಪೊನ್ನಂಪೇಟೆ ಸಮೀಪದ ಅರುವತೊಕ್ಲು ವ್ಯಾಪ್ತಿಯಲ್ಲಿ ಆಯೋಜನೆಗೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಂಡೇಪಂಡ ಸುಜಾ ಕುಶಾಲಪ್ಪ, ಈಗಿನ ಕಾಂಗ್ರೆಸ್ ಸರ್ಕಾರದ ವಿರುದ್ದ ಗುಡುಗಿದರು. ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಮತಯಾಚನೆ ಸೋಮವಾರಪೇಟೆ, ಮೇ 2: ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ.ಚಂದ್ರಕಲಾ ಅವರು ಪಟ್ಟಣದ ವಿವಿಧೆಡೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಈ ಸಂದರ್ಭ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಬಿ.ಜೆ..ಪಿ. :ಮನೆ ಮನೆ ಪ್ರಚಾರ ಕುಶಾಲನಗರ, ಮೇ 2: ಮಡಿಕೇರಿ ಕ್ಷೇತ್ರದಲ್ಲಿ ಜನಪರ ಮತ್ತು ಜನೋಪಯೋಗಿ ಕಾರ್ಯಕ್ರಮಗಳನ್ನು ಕಳೆದ ಹಲವು ವರ್ಷಗಳಿಂದ ಕೈಗೊಂಡಿದ್ದು ಈ ಬಾರಿ ತನ್ನನ್ನು ಹೆಚ್ಚಿನ ಬಹುಮತದಿಂದ ಆರಿಸುವಂತೆ ಮಡಿಕೇರಿ ಆರ್.ಟಿ.ಇ. ಸೀಟ್ ಹಂಚಿಕೆ ತಾರತಮ್ಯ ಜಿಲ್ಲಾಧಿಕಾರಿಗಳಿಗೆ ದೂರು ಗೋಣಿಕೊಪ್ಪಲು, ಮೇ 2. ಆರ್.ಟಿ.ಇ. ಸೀಟ್ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಸ್ಥಳೀಯರಲ್ಲದವರಿಗೆ ಸೀಟ್ ಲಭ್ಯವಾಗಿದೆ. ಇದರಿಂದ ನಮಗೆ ಆದ ಅನ್ಯಾಯವನ್ನು ಸರಿಪಡಿಸಿಕೊಡುವಂತೆ ಜಿಲ್ಲಾಧಿಕಾರಿ ಶ್ರೀವಿದ್ಯಾರವರನ್ನು ಕೈಕೇರಿ ಗ್ರಾಮದ ವಿದ್ಯಾರ್ಥಿಯ ಕಾಳು ಮೆಣಸು ದರ ಹೆಚ್ಚಳ ಸಾಧ್ಯತೆಮಡಿಕೇರಿ, ಮೇ. 1: ಕಾಳುಮೆಣಸಿನ ದರ ಮುಂದಿನ ಕೆಲವು ದಿನಗಳಲ್ಲಿ ಹೆಚ್ಚಳವಾಗಲಿದ್ದು, ರೈತರು ಯಾವದೇ ಕಾರಣಕ್ಕೂ ಹತಾಶರಾಗಬಾರದೆಂದು ಕಾಪೆÇ್ಗ ಪ್ರಕಟಣೆ ತಿಳಿಸಿದೆ. ಕಾಳು ಮೆಣಸು ದರ ಸದ್ಯ
ದ.ಕೊಡಗಿನಲ್ಲಿ ಬಿಜೆಪಿ ಬಿರುಸಿನ ಪ್ರಚಾರಗೋಣಿಕೊಪ್ಪಲು: ಪೊನ್ನಂಪೇಟೆ ಸಮೀಪದ ಅರುವತೊಕ್ಲು ವ್ಯಾಪ್ತಿಯಲ್ಲಿ ಆಯೋಜನೆಗೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಂಡೇಪಂಡ ಸುಜಾ ಕುಶಾಲಪ್ಪ, ಈಗಿನ ಕಾಂಗ್ರೆಸ್ ಸರ್ಕಾರದ ವಿರುದ್ದ ಗುಡುಗಿದರು.
ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಮತಯಾಚನೆ ಸೋಮವಾರಪೇಟೆ, ಮೇ 2: ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ.ಚಂದ್ರಕಲಾ ಅವರು ಪಟ್ಟಣದ ವಿವಿಧೆಡೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಈ ಸಂದರ್ಭ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ,
ಬಿ.ಜೆ..ಪಿ. :ಮನೆ ಮನೆ ಪ್ರಚಾರ ಕುಶಾಲನಗರ, ಮೇ 2: ಮಡಿಕೇರಿ ಕ್ಷೇತ್ರದಲ್ಲಿ ಜನಪರ ಮತ್ತು ಜನೋಪಯೋಗಿ ಕಾರ್ಯಕ್ರಮಗಳನ್ನು ಕಳೆದ ಹಲವು ವರ್ಷಗಳಿಂದ ಕೈಗೊಂಡಿದ್ದು ಈ ಬಾರಿ ತನ್ನನ್ನು ಹೆಚ್ಚಿನ ಬಹುಮತದಿಂದ ಆರಿಸುವಂತೆ ಮಡಿಕೇರಿ
ಆರ್.ಟಿ.ಇ. ಸೀಟ್ ಹಂಚಿಕೆ ತಾರತಮ್ಯ ಜಿಲ್ಲಾಧಿಕಾರಿಗಳಿಗೆ ದೂರು ಗೋಣಿಕೊಪ್ಪಲು, ಮೇ 2. ಆರ್.ಟಿ.ಇ. ಸೀಟ್ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಸ್ಥಳೀಯರಲ್ಲದವರಿಗೆ ಸೀಟ್ ಲಭ್ಯವಾಗಿದೆ. ಇದರಿಂದ ನಮಗೆ ಆದ ಅನ್ಯಾಯವನ್ನು ಸರಿಪಡಿಸಿಕೊಡುವಂತೆ ಜಿಲ್ಲಾಧಿಕಾರಿ ಶ್ರೀವಿದ್ಯಾರವರನ್ನು ಕೈಕೇರಿ ಗ್ರಾಮದ ವಿದ್ಯಾರ್ಥಿಯ
ಕಾಳು ಮೆಣಸು ದರ ಹೆಚ್ಚಳ ಸಾಧ್ಯತೆಮಡಿಕೇರಿ, ಮೇ. 1: ಕಾಳುಮೆಣಸಿನ ದರ ಮುಂದಿನ ಕೆಲವು ದಿನಗಳಲ್ಲಿ ಹೆಚ್ಚಳವಾಗಲಿದ್ದು, ರೈತರು ಯಾವದೇ ಕಾರಣಕ್ಕೂ ಹತಾಶರಾಗಬಾರದೆಂದು ಕಾಪೆÇ್ಗ ಪ್ರಕಟಣೆ ತಿಳಿಸಿದೆ. ಕಾಳು ಮೆಣಸು ದರ ಸದ್ಯ