ಜೆ.ಡಿ.ಎಸ್. ಅಭ್ಯರ್ಥಿ ಬೋಜೇಗೌಡ ಮತಯಾಚನೆಕುಶಾಲನಗರ, ಮೇ 24: ಜಾತ್ಯತೀತ ಜನತಾದಳದ ನೈರುತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾದ ಮಾಜಿ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಉಪಾಧ್ಯಕ್ಷ ಎಸ್.ಎಲ್. ಬೋಜೇಗೌಡ ಕುಶಾಲನಗರದ ಪಾಲಿಟೆಕ್ನಿಕ್ ನಾಳೆ ವಿದ್ಯುತ್ ವ್ಯತ್ಯಯಮಡಿಕೇರಿ, ಮೇ 24: ಮಡಿಕೇರಿ 66/11ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಕಾಮಗಾರಿ ನಡೆಯುತ್ತಿರುವದರಿಂದ ತಾ. 26 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಪೊನ್ನಂಪೇಟೆ ವಕೀಲರ ಸಂಘಕ್ಕೆ ಕಾವೇರಪ್ಪಮಡಿಕೇರಿ, ಮೇ 24: ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷ ಹಾಗೂ ಖಜಾಂಚಿ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಕೀಲರಾದ ಸುಳ್ಳಿಮಾಡ ಡಿ. ಕಾವೇರಪ್ಪ ಅವರು ಪುನರ್ ಆಯ್ಕೆಯಾಗಿದ್ದಾರೆ. ಖಜಾಂಚಿ ನಿಧನಮೇಕೇರಿ ನಿವಾಸಿ ದಿ. ಪೂಜಾರಿರ ಅಚ್ಚಪ್ಪ ಅವರ ಪುತ್ರ, ಮಡಿಕೇರಿಯ ಜಯನಗರದಲ್ಲಿ ನೆಲೆಸಿದ್ದ ಪೂಜಾರಿರ ರಮೇಶ್ (66) ತಾ. 24ರಂದು ನಿಧನರಾದರು. ಅಂತ್ಯಕ್ರಿಯೆ ತಾ. 25ರಂದು (ಇಂದು) ಬಲಿಜ ಕ್ರೀಡಾಕೂಟಕ್ಕೆ ಅನುದಾನದ ಬೇಡಿಕೆಗೋಣಿಕೊಪ್ಪ ವರದಿ, ಮೇ 24: ಮೊದಲ ಬಾರಿಗೆ ಆಚರಿಸುತ್ತಿರುವ ಬಲಿಜ ಕ್ರೀಡಾಕೂಟಕ್ಕೆ ಸರ್ಕಾರದಿಂದ ಅನುದಾನದ ಬೇಡಿಕೆ ನೀಡಲಾಗಿದೆ ಎಂದು ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್
ಜೆ.ಡಿ.ಎಸ್. ಅಭ್ಯರ್ಥಿ ಬೋಜೇಗೌಡ ಮತಯಾಚನೆಕುಶಾಲನಗರ, ಮೇ 24: ಜಾತ್ಯತೀತ ಜನತಾದಳದ ನೈರುತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾದ ಮಾಜಿ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಉಪಾಧ್ಯಕ್ಷ ಎಸ್.ಎಲ್. ಬೋಜೇಗೌಡ ಕುಶಾಲನಗರದ ಪಾಲಿಟೆಕ್ನಿಕ್
ನಾಳೆ ವಿದ್ಯುತ್ ವ್ಯತ್ಯಯಮಡಿಕೇರಿ, ಮೇ 24: ಮಡಿಕೇರಿ 66/11ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಕಾಮಗಾರಿ ನಡೆಯುತ್ತಿರುವದರಿಂದ ತಾ. 26 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು
ಪೊನ್ನಂಪೇಟೆ ವಕೀಲರ ಸಂಘಕ್ಕೆ ಕಾವೇರಪ್ಪಮಡಿಕೇರಿ, ಮೇ 24: ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷ ಹಾಗೂ ಖಜಾಂಚಿ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಕೀಲರಾದ ಸುಳ್ಳಿಮಾಡ ಡಿ. ಕಾವೇರಪ್ಪ ಅವರು ಪುನರ್ ಆಯ್ಕೆಯಾಗಿದ್ದಾರೆ. ಖಜಾಂಚಿ
ನಿಧನಮೇಕೇರಿ ನಿವಾಸಿ ದಿ. ಪೂಜಾರಿರ ಅಚ್ಚಪ್ಪ ಅವರ ಪುತ್ರ, ಮಡಿಕೇರಿಯ ಜಯನಗರದಲ್ಲಿ ನೆಲೆಸಿದ್ದ ಪೂಜಾರಿರ ರಮೇಶ್ (66) ತಾ. 24ರಂದು ನಿಧನರಾದರು. ಅಂತ್ಯಕ್ರಿಯೆ ತಾ. 25ರಂದು (ಇಂದು)
ಬಲಿಜ ಕ್ರೀಡಾಕೂಟಕ್ಕೆ ಅನುದಾನದ ಬೇಡಿಕೆಗೋಣಿಕೊಪ್ಪ ವರದಿ, ಮೇ 24: ಮೊದಲ ಬಾರಿಗೆ ಆಚರಿಸುತ್ತಿರುವ ಬಲಿಜ ಕ್ರೀಡಾಕೂಟಕ್ಕೆ ಸರ್ಕಾರದಿಂದ ಅನುದಾನದ ಬೇಡಿಕೆ ನೀಡಲಾಗಿದೆ ಎಂದು ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್