ವಾಲಿಬಾಲ್ ಪಂದ್ಯಾಟಮಡಿಕೇರಿ, ಏ. 11: ಕೊಡಗು ಪ್ರೀಮಿಯರ್ ಲೀಗ್ ವತಿಯಿಂದ ಗೌತಮ್ ಫ್ರೆಂಡ್ಸ್ ನೇತೃತ್ವದಲ್ಲಿ ತಾ. 14 ಮತ್ತು 15 ರಂದು ಮೂರ್ನಾಡು ಕ್ಲಬ್ ಮೈದಾನದಲ್ಲಿ ವಾಲಿಬಾಲ್ ಪಂದ್ಯಾಟ ಅಷ್ಟಬಂಧ ಬ್ರಹ್ಮಕಲಶೋತ್ಸವನಾಪೆÇೀಕ್ಲು, ಏ. 11 : ಸಮೀಪದ ಕಕ್ಕುಂದಕಾಡು ಶ್ರೀ ವೆಂಕಟೇಶ್ವರ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನೆರವೇರಿತು. ಇದರ ಅಂಗವಾಗಿ ಗಣಹೋಮ, ಆಶ್ಲೇಷ ಬಲಿ, ಕಲಶ ಪೂಜೆಗಳು ಜರುಗಿದವು. ಬಂದೂಕು ಜಮೆ ಮಾಡಲು ಸೂಚನೆ ಶನಿವಾರಸಂತೆ, ಏ. 11: ವಿಧಾನ ಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಕೊಡ್ಲಿಪೇಟೆ ಪೊಲೀಸ್ ಉಪಠಾಣಾ ವ್ಯಾಪ್ತಿಯಲ್ಲಿ ವಿವಿಧೆಡೆ ದೇವರ ಉತ್ಸವಮಡಿಕೇರಿ, ಏ. 11: ಬಾಳೆಲೆ ಸಮೀಪದ ದೇವನೂರು ಗ್ರಾಮದ ಶ್ರೀ ನಾರಮನೇಶ್ವರ ವಾರ್ಷಿಕೋತ್ಸವವು ತಾ. 14, 15 ರಂದು ಜರುಗಲಿದೆ. ಈ ವೇಳೆ ಭಂಡಾರ ಇಳಿಸುವದು, ದೇವರ ಕೆಸಿಎಲ್ ಕ್ರಿಕೆಟ್ : ಇಂದು ಫೈನಲ್ ಸಿದ್ದಾಪುರ, ಏ. 11: ಇಲ್ಲಿನ ಸಿಟಿ ಬಾಯ್ಸ್ ಯುವಕ ಸಂಘ ಆಯೋಜಿಸಿರುವ ಮೂರನೇ ಆವೃತ್ತಿಯ ಕೊಡಗು ಚಾಂಪಿಯನ್ಸ್ ಲೀಗ್ (ಕೆಸಿಎಲ್) ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯಾಟ ಹಾಗೂ
ವಾಲಿಬಾಲ್ ಪಂದ್ಯಾಟಮಡಿಕೇರಿ, ಏ. 11: ಕೊಡಗು ಪ್ರೀಮಿಯರ್ ಲೀಗ್ ವತಿಯಿಂದ ಗೌತಮ್ ಫ್ರೆಂಡ್ಸ್ ನೇತೃತ್ವದಲ್ಲಿ ತಾ. 14 ಮತ್ತು 15 ರಂದು ಮೂರ್ನಾಡು ಕ್ಲಬ್ ಮೈದಾನದಲ್ಲಿ ವಾಲಿಬಾಲ್ ಪಂದ್ಯಾಟ
ಅಷ್ಟಬಂಧ ಬ್ರಹ್ಮಕಲಶೋತ್ಸವನಾಪೆÇೀಕ್ಲು, ಏ. 11 : ಸಮೀಪದ ಕಕ್ಕುಂದಕಾಡು ಶ್ರೀ ವೆಂಕಟೇಶ್ವರ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನೆರವೇರಿತು. ಇದರ ಅಂಗವಾಗಿ ಗಣಹೋಮ, ಆಶ್ಲೇಷ ಬಲಿ, ಕಲಶ ಪೂಜೆಗಳು ಜರುಗಿದವು.
ಬಂದೂಕು ಜಮೆ ಮಾಡಲು ಸೂಚನೆ ಶನಿವಾರಸಂತೆ, ಏ. 11: ವಿಧಾನ ಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಕೊಡ್ಲಿಪೇಟೆ ಪೊಲೀಸ್ ಉಪಠಾಣಾ ವ್ಯಾಪ್ತಿಯಲ್ಲಿ
ವಿವಿಧೆಡೆ ದೇವರ ಉತ್ಸವಮಡಿಕೇರಿ, ಏ. 11: ಬಾಳೆಲೆ ಸಮೀಪದ ದೇವನೂರು ಗ್ರಾಮದ ಶ್ರೀ ನಾರಮನೇಶ್ವರ ವಾರ್ಷಿಕೋತ್ಸವವು ತಾ. 14, 15 ರಂದು ಜರುಗಲಿದೆ. ಈ ವೇಳೆ ಭಂಡಾರ ಇಳಿಸುವದು, ದೇವರ
ಕೆಸಿಎಲ್ ಕ್ರಿಕೆಟ್ : ಇಂದು ಫೈನಲ್ ಸಿದ್ದಾಪುರ, ಏ. 11: ಇಲ್ಲಿನ ಸಿಟಿ ಬಾಯ್ಸ್ ಯುವಕ ಸಂಘ ಆಯೋಜಿಸಿರುವ ಮೂರನೇ ಆವೃತ್ತಿಯ ಕೊಡಗು ಚಾಂಪಿಯನ್ಸ್ ಲೀಗ್ (ಕೆಸಿಎಲ್) ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯಾಟ ಹಾಗೂ