ವೀರಾಜಪೇಟೆ ಪಟ್ಟಣ ಪಂಚಾಯಿತಿ: ಜುಲೈ ತಿಂಗಳಲ್ಲಿ ಚುನಾವಣೆವೀರಾಜಪೇಟೆ, ಮೇ 27: ವೀರಾಜಪೇಟೆ ಪಟ್ಟಣ ಪಂಚಾಯಿ ತಿಯ ಅವಧಿ ಮುಂದಿನ ಸೆಪ್ಟಂಬರ್ ತಿಂಗಳ 12ಕ್ಕೆ ಮುಗಿಯಲಿದ್ದು, ಚುನಾವಣೆಯ ಪೂರ್ವ ಸಿದ್ಧತೆಗೆ ಚಾಲನೆ ನೀಡಲಾಗಿದೆ.ಕಳೆದ 2013ರ ಮಾರ್ಚ್ ವೀರ ಸೇನಾನಿಗಳು ಯುವಕರಿಗೆ ಸ್ಫೂರ್ತಿ ಡಿ.ಆರ್. ಸೋನಿ ಗೋಣಿಕೊಪ್ಪಲು, ಮೇ.27: ಭಾರತೀಯ ಸೇನಾ ಮಂತ್ರಾಲಯ ಕರ್ನಾಟಕ, ಕೇರಳ ಸಬ್‍ಏರಿಯಾ ವತಿಯಿಂದ ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಮೈದಾನದಲ್ಲಿ ಮಾಜಿ ಸೈನಿಕರ ಬೃಹತ್ ಸಮಾವೇಶವು ಯಶಸ್ವಿಯಾಗಿ ನೆರವೇರಿತು. ಸಮಾರಂಭವನ್ನು ಶ್ರೀರಂಗಮ್ ತಲಪಿದ ಜಾಥಾಮಡಿಕೇರಿ, ಮೇ 27: ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನಕ್ಕೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ವಾಹನ ಜಾಥಾ ಶ್ರೀರಂಗಮ್‍ಗೆ ತಲಪಿದ್ದು, ಅಲ್ಲಿನ ಸೋಮವಾರಪೇಟೆ ವಿಭಾಗಕ್ಕೆ ಭಾರೀ ಮಳೆಸೋಮವಾರಪೇಟೆ,ಮೇ.27: ಭಾನುವಾರ ಸಂಜೆ ವೇಳೆಗೆ ಸೋಮವಾರಪೇಟೆ ಭಾಗಕ್ಕೆ ಭಾರೀ ವರ್ಷಾಧಾರೆಯಾಗಿದ್ದು, ಜನ ಜೀವನ ಅಸ್ತವ್ಯಸ್ಥವಾಯಿತು. ಸಂಜೆ 4 ರ ವೇಳೆಗೆ ಗುಡುಗು ಮಿಂಚು ಸಹಿತ ಭಾರೀ ಮಳೆ ಜೂನ್ 1 ರಂದು ಸಸಿ ವಿತರಣೆಮಡಿಕೇರಿ, ಮೇ 27: ಪ್ರಸಕ್ತ ಸಾಲಿಗೆ ಸಾರ್ವಜನಿಕ ವಿತರಣೆಗಾಗಿ ಸಸಿ ಬೆಳೆಸುವ ಯೋಜನೆಯಡಿ ಮಡಿಕೇರಿ ಪ್ರಾದೇಶಿಕ ವಿಭಾಗದ ಕುಶಾಲನಗರ, ಸೋಮವಾರಪೇಟೆ, ಶನಿವಾರಸಂತೆ, ಮಡಿಕೇರಿ ಮತ್ತು ಸಂಪಾಜೆ ವಲಯಗಳ
ವೀರಾಜಪೇಟೆ ಪಟ್ಟಣ ಪಂಚಾಯಿತಿ: ಜುಲೈ ತಿಂಗಳಲ್ಲಿ ಚುನಾವಣೆವೀರಾಜಪೇಟೆ, ಮೇ 27: ವೀರಾಜಪೇಟೆ ಪಟ್ಟಣ ಪಂಚಾಯಿ ತಿಯ ಅವಧಿ ಮುಂದಿನ ಸೆಪ್ಟಂಬರ್ ತಿಂಗಳ 12ಕ್ಕೆ ಮುಗಿಯಲಿದ್ದು, ಚುನಾವಣೆಯ ಪೂರ್ವ ಸಿದ್ಧತೆಗೆ ಚಾಲನೆ ನೀಡಲಾಗಿದೆ.ಕಳೆದ 2013ರ ಮಾರ್ಚ್
ವೀರ ಸೇನಾನಿಗಳು ಯುವಕರಿಗೆ ಸ್ಫೂರ್ತಿ ಡಿ.ಆರ್. ಸೋನಿ ಗೋಣಿಕೊಪ್ಪಲು, ಮೇ.27: ಭಾರತೀಯ ಸೇನಾ ಮಂತ್ರಾಲಯ ಕರ್ನಾಟಕ, ಕೇರಳ ಸಬ್‍ಏರಿಯಾ ವತಿಯಿಂದ ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಮೈದಾನದಲ್ಲಿ ಮಾಜಿ ಸೈನಿಕರ ಬೃಹತ್ ಸಮಾವೇಶವು ಯಶಸ್ವಿಯಾಗಿ ನೆರವೇರಿತು. ಸಮಾರಂಭವನ್ನು
ಶ್ರೀರಂಗಮ್ ತಲಪಿದ ಜಾಥಾಮಡಿಕೇರಿ, ಮೇ 27: ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನಕ್ಕೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ವಾಹನ ಜಾಥಾ ಶ್ರೀರಂಗಮ್‍ಗೆ ತಲಪಿದ್ದು, ಅಲ್ಲಿನ
ಸೋಮವಾರಪೇಟೆ ವಿಭಾಗಕ್ಕೆ ಭಾರೀ ಮಳೆಸೋಮವಾರಪೇಟೆ,ಮೇ.27: ಭಾನುವಾರ ಸಂಜೆ ವೇಳೆಗೆ ಸೋಮವಾರಪೇಟೆ ಭಾಗಕ್ಕೆ ಭಾರೀ ವರ್ಷಾಧಾರೆಯಾಗಿದ್ದು, ಜನ ಜೀವನ ಅಸ್ತವ್ಯಸ್ಥವಾಯಿತು. ಸಂಜೆ 4 ರ ವೇಳೆಗೆ ಗುಡುಗು ಮಿಂಚು ಸಹಿತ ಭಾರೀ ಮಳೆ
ಜೂನ್ 1 ರಂದು ಸಸಿ ವಿತರಣೆಮಡಿಕೇರಿ, ಮೇ 27: ಪ್ರಸಕ್ತ ಸಾಲಿಗೆ ಸಾರ್ವಜನಿಕ ವಿತರಣೆಗಾಗಿ ಸಸಿ ಬೆಳೆಸುವ ಯೋಜನೆಯಡಿ ಮಡಿಕೇರಿ ಪ್ರಾದೇಶಿಕ ವಿಭಾಗದ ಕುಶಾಲನಗರ, ಸೋಮವಾರಪೇಟೆ, ಶನಿವಾರಸಂತೆ, ಮಡಿಕೇರಿ ಮತ್ತು ಸಂಪಾಜೆ ವಲಯಗಳ