ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಮರಿ ಆನೆ ಸಾವು*ಗೋಣಿಕೊಪ್ಪಲು, ಜ. 2 : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ಸಾಕಾನೆ ಶಿಬಿರದ ಮರಿಯಾನೆ ಸಹದೇವ (7) ಮಂಗಳವಾರ ಮೃತಪಟ್ಟಿತು. ನಾಲ್ಕೈದು ತಿಂಗಳಿನಿಂದ ಸಹದೇವ ಆನೆ ಧನುರ್ವಾಯು
ಕೊಡಗಿನಲ್ಲಿ ಸಂಚಾರದಲ್ಲಿರುವ ಕೋಮರತಚ್ಚಮಡಿಕೇರಿ, ಜ. 2: ಶ್ರೀ ಕಾವೇರಿ ತವರು ಕೊಡಗು ಹಾಗೂ ದೇವಾಲಯಗಳ ನಾಡು ಕೇರಳದ ನಡುವೆ ಅವಿನಾಭಾವ ಸಂಬಂಧ ಕಲ್ಪಿಸಿರುವ ಕಣ್ಣೂರು ಜಿಲ್ಲೆ ಉಳಿಕಲ್ ಗ್ರಾಮದ ಶ್ರೀ
ತಾ. 11ರಿಂದ ಮೂರು ದಿನಗಳ ಕಾಲ ಮಡಿಕೇರಿಯಲ್ಲಿ ಕೊಡಗು ಪ್ರವಾಸಿ ಉತ್ಸವಮಡಿಕೇರಿ, ಜ. 2: ಮಡಿಕೇರಿಯಲ್ಲಿ ತಾ. 11ರಿಂದ 13ರವರೆಗೆ ಕೊಡಗು ಪ್ರವಾಸಿ ಉತ್ಸವ ನಡೆಯಲಿದ್ದು, ನಾಡಿನ ಹೆಸರಾಂತ ಕಲಾವಿದರುಗಳಾದ ಎಂ.ಡಿ. ಪಲ್ಲವಿ, ಶ್ರೀಹರ್ಷ ಹಾಗೂ ಸಂಗೀತ ನಿರ್ದೇಶಕ
ವಸತಿ ಶಾಲೆಗಳನ್ನು ಕಾಡುತ್ತಿರುವ ನೀರಿನ ಸಮಸ್ಯೆವೀರಾಜಪೇಟೆ, ಜ. 2: ವೀರಾಜಪೇಟೆಯಲ್ಲಿ 4 ವಸತಿ ಶಾಲೆಗಳಿದ್ದು, ಉತ್ತಮವಾಗಿ ನಡೆದು ಬರುತ್ತಿದೆ ಎನ್ನಬಹುದಾಗಿದೆ. ಆದರೆ ಇಲ್ಲಿ ಅಧಿಕಾರಿಗಳು ತಮ್ಮ ಹೊಣೆ ನಿಭಾಯಿಸುವಲ್ಲಿ ವಿಫಲರಾಗಿರುವದು ಕಾಣುತ್ತದೆ. ಛತ್ರಕೆರೆ
ಶೈಕ್ಷಣಿಕ ಚಟುವಟಿಕೆಯಲ್ಲಿ ಮಕ್ಕಳ ಸಾಧನೆಮಡಿಕೇರಿ, ಜ. 2: ಶಿಕ್ಷಣ ಸಂಸ್ಥೆಗಳಲ್ಲಿ ಜರುಗಿದ ವಿವಿಧ ಕಾರ್ಯಕ್ರಮಗಳೊಂದಿಗೆ, ಕೊಡಗಿನ ವಿದ್ಯಾರ್ಥಿಗಳು ತಮ್ಮ ಸಾಧನೆ ತೋರಿದ್ದಾರೆ. ವಿದ್ಯಾಲಯಗಳ ವಾರ್ಷಿಕೋತ್ಸವ, ಕ್ರೀಡಾ ಚಟುವಟಿಕೆ ಇತ್ಯಾದಿಯಲ್ಲಿ ಮಕ್ಕಳು ತೊಡಗಿಸಿಕೊಂಡಿದ್ದರು.ಚೇರಂಬಾಣೆ: