ಕಾಡಾನೆ ಧಾಳಿ: ಕೃಷಿ ಫಸಲು ನಾಶ ಆಲೂರು-ಸಿದ್ದಾಪುರ, ಫೆ. 28: ಆಲೂರು-ಸಿದ್ದಾಪುರ ವ್ಯಾಪ್ತಿಯ ದೊಡ್ಡಕಣಗಾಲು, ಚಿಕ್ಕಕಣಗಾಲು, ದೊಡ್ಡಳ್ಳಿ, ಹಿತ್ಲುಗದ್ದೆ ಮುಂತಾದ ಗ್ರಾಮಗಳಲ್ಲಿ ಕಳೆದ 4 ದಿನಗಳಿಂದ ಕಾಡಾನೆಗಳ ಉಪಟಳದಿಂದ ಈ ಭಾಗದ ರೈತರು ಸಂಕಷ್ಟರಸ್ತೆ ಉದ್ಘಾಟನೆ*ಗೋಣಿಕೊಪ್ಪಲು, ಫೆ. 28: ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಶಾಸಕರ ಅನುದಾನದ ರೂ. 5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಮರು ಡಾಂಬರೀಕರಣಗೊಂಡ ರಸ್ತೆಯನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ಮಹಿಳಾ ಸೇವಾ ಪ್ರತಿನಿಧಿ ಪ್ರಶಸ್ತಿ ಸೋಮವಾರಪೇಟೆ, ಫೆ. 28: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೊಡಲ್ಪಡುವ ಅತ್ಯುತ್ತಮ ಸೇವಾ ಪ್ರತಿನಿಧಿ ಪ್ರಶಸ್ತಿಗೆ ಸೋಮವಾರಪೇಟೆ ಪಟ್ಟಣ ಬಿ ಒಕ್ಕೂಟದ ಸೇವಾಪ್ರತಿನಿಧಿ ಎಂ.ಎ. ರುಬೀನಾವಾಲಿಬಾಲ್ ಥ್ರೋಬಾಲ್ ಪಂದ್ಯಾಟ ಗುಡ್ಡೆಹೊಸೂರು, ಫೆ. 28: ಗುಡ್ಡೆಹೊಸೂರಿನ ಹಿತರಕ್ಷಣಾ ಯೂತ್ ಕ್ಲಬ್ ಮತ್ತು ಗ್ರಾಮಸ್ಥರ ಸಹಯೋಗದೊಂದಿಗೆ ಮಾರ್ಚ್ 30,31 ಮತ್ತು ಏಪ್ರಿಲ್ 1 ರಂದು ಮೂರು ದಿನಗಳ ಕಾಲ ಕ್ರೀಡಾಕೂಟಮಕ್ಕಳಿಂದ ಪುಣ್ಯಕೋಟಿಗೆ ಮತ್ತೆ ಜೀವಕಳೆಮಡಿಕೇರಿ, ಫೆ. 28: ಐದು ವರ್ಷದಿಂದ ಹದಿನೆಂಟು ವರುಷದವರೆಗಿನ ಬಾಲಕಿಯರ ಬಾಲಮಂದಿರದ ಬಾಲಕಿಯರು ಇತ್ತೀಚೆಗೆ ‘ಪುಣ್ಯಕೋಟಿ’ ನಾಟಕ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಬಾಲಭವನ, ಮಹಿಳಾ ಮತ್ತು
ಕಾಡಾನೆ ಧಾಳಿ: ಕೃಷಿ ಫಸಲು ನಾಶ ಆಲೂರು-ಸಿದ್ದಾಪುರ, ಫೆ. 28: ಆಲೂರು-ಸಿದ್ದಾಪುರ ವ್ಯಾಪ್ತಿಯ ದೊಡ್ಡಕಣಗಾಲು, ಚಿಕ್ಕಕಣಗಾಲು, ದೊಡ್ಡಳ್ಳಿ, ಹಿತ್ಲುಗದ್ದೆ ಮುಂತಾದ ಗ್ರಾಮಗಳಲ್ಲಿ ಕಳೆದ 4 ದಿನಗಳಿಂದ ಕಾಡಾನೆಗಳ ಉಪಟಳದಿಂದ ಈ ಭಾಗದ ರೈತರು ಸಂಕಷ್ಟ
ರಸ್ತೆ ಉದ್ಘಾಟನೆ*ಗೋಣಿಕೊಪ್ಪಲು, ಫೆ. 28: ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಶಾಸಕರ ಅನುದಾನದ ರೂ. 5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಮರು ಡಾಂಬರೀಕರಣಗೊಂಡ ರಸ್ತೆಯನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು.
ಮಹಿಳಾ ಸೇವಾ ಪ್ರತಿನಿಧಿ ಪ್ರಶಸ್ತಿ ಸೋಮವಾರಪೇಟೆ, ಫೆ. 28: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೊಡಲ್ಪಡುವ ಅತ್ಯುತ್ತಮ ಸೇವಾ ಪ್ರತಿನಿಧಿ ಪ್ರಶಸ್ತಿಗೆ ಸೋಮವಾರಪೇಟೆ ಪಟ್ಟಣ ಬಿ ಒಕ್ಕೂಟದ ಸೇವಾಪ್ರತಿನಿಧಿ ಎಂ.ಎ. ರುಬೀನಾ
ವಾಲಿಬಾಲ್ ಥ್ರೋಬಾಲ್ ಪಂದ್ಯಾಟ ಗುಡ್ಡೆಹೊಸೂರು, ಫೆ. 28: ಗುಡ್ಡೆಹೊಸೂರಿನ ಹಿತರಕ್ಷಣಾ ಯೂತ್ ಕ್ಲಬ್ ಮತ್ತು ಗ್ರಾಮಸ್ಥರ ಸಹಯೋಗದೊಂದಿಗೆ ಮಾರ್ಚ್ 30,31 ಮತ್ತು ಏಪ್ರಿಲ್ 1 ರಂದು ಮೂರು ದಿನಗಳ ಕಾಲ ಕ್ರೀಡಾಕೂಟ
ಮಕ್ಕಳಿಂದ ಪುಣ್ಯಕೋಟಿಗೆ ಮತ್ತೆ ಜೀವಕಳೆಮಡಿಕೇರಿ, ಫೆ. 28: ಐದು ವರ್ಷದಿಂದ ಹದಿನೆಂಟು ವರುಷದವರೆಗಿನ ಬಾಲಕಿಯರ ಬಾಲಮಂದಿರದ ಬಾಲಕಿಯರು ಇತ್ತೀಚೆಗೆ ‘ಪುಣ್ಯಕೋಟಿ’ ನಾಟಕ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಬಾಲಭವನ, ಮಹಿಳಾ ಮತ್ತು