ಹೊಸ ವರ್ಷ ಸಂಭ್ರಮಾಚರಣೆಕೂಡಿಗೆ, ಜ. 2: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹೊಸ ವರ್ಷವನ್ನು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವತಿಯಿಂದ ಕೂಡು ಮಂಗಳೂರು ಸಮುದಾಯ ಭವನದಲ್ಲಿ ಆಚರಿಸಲಾಯಿತು. ಶ್ರೀ
ಮುಂದೆ ಸಾಗು ಮಗಳೇ... ಕೊಡಗು ಹಬ್ಬದಲ್ಲಿಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತದಿಂದ ಸಂತ್ರಸ್ತರಾದ ಹಲವು ಮಕ್ಕಳಿಗೆ ಪೊನ್ನಂಪೇಟೆಯ ಸಾಯಿಶಂಕರ ವಿದ್ಯಾಸಂಸ್ಥೆ ವಿದ್ಯಾಶ್ರಯ ನೀಡಿದೆ. ಸಂತ್ರಸ್ತರಾದವರಿಗೆ ನೆರವು ನೀಡಲು ಟಿ.ವಿ. 9 ವಾಹಿನಿ ಸಾರ್ವಜನಿಕರಿಂದ
ಪ.ಪಂ. ನೂತನ ಆಡಳಿತ ಮಂಡಳಿ ರಚನೆಗೆ ಕೂಡಿ ಬಾರದ ಕಾಲ! ಸೋಮವಾರಪೇಟೆ,ಜ.3: ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದು ಫಲಿತಾಂಶವೂ ಘೋಷಣೆಯಾಗಿ 2 ತಿಂಗಳು ಕಳೆದರೂ ಇಂದಿಗೂ ಆಡಳಿತ ಮಂಡಳಿ ರಚನೆಗೆ ಕಾಲ ಕೂಡಿ ಬಂದಿಲ್ಲ. ಅಧಿಕಾರ ಸ್ಥಾಪನೆಗೆ ಗೆಲುವು ಸಾಧಿಸಿದ
ಮಾಜಿ ಸೈನಿಕರ ಸಮಸ್ಯೆಗೆ ಪರಿಹಾರಮಡಿಕೇರಿ, ಜ. 3: ಭಾರತ ಸೇನೆಯ ಲೆಕ್ಕಪತ್ರ ವಿಭಾಗದ ಅಧಿಕಾರಿಗಳ ತಂಡವು ಇಂದು ಮತ್ತೆ ನಾಳೆ (ತಾ.4) ಇಲ್ಲಿನ ಗೌಡ ಸಮಾಜದ ಕೆಳಗಿನ ಕಟ್ಟಡದಲ್ಲಿ ಪಿಂಚಣಿ ಅದಾಲತ್
ತಾ. 7 ರಂದು ದೇಹದಾಢ್ರ್ಯತೆ ಪರೀಕ್ಷೆಮಡಿಕೇರಿ, ಜ. 3: ಪ್ರಸಕ್ತ ಸಾಲಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ಘಟಕದಲ್ಲಿ ಖಾಲಿ ಇರುವ 22 ಸಶಸ್ತ್ರ ಪೊಲೀಸ್ ಕಾನ್ಸೆಟೇಬಲ್ ಹುದ್ದೆಗಳ ನೇರ ನೇಮಕಾತಿ ಸಂಬಂಧ ಅರ್ಹಗೊಂಡ