ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆಮಡಿಕೇರಿ, ಜ. 9: ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ವತಿಯಿಂದ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.ನಗರದ ಚೌಕಿಯಲ್ಲಿ ನೂರಾರು
ತಲಚೇರಿ ಕೊಡಗು ಮೈಸೂರು ರೈಲು ಮಾರ್ಗದ ಸಮೀಕ್ಷೆ ನಡೆದಿಲ್ಲನವದೆಹಲಿ, ಜ.9: ತಲಚೇರಿಯಿಂದ ದಕ್ಷಿಣ ಕೊಡಗು ಮೂಲಕ ಮೈಸೂರಿಗೆ ರೈಲು ಮಾರ್ಗ ಕಲ್ಪಿಸಲು ಒಂದೆಡೆ ಪರಿಸರವಾದಿಗಳಿಂದ ತೀವ್ರ ವಿರೋಧ, ಪ್ರತಿಭಟನೆ ನಡೆದಿರುವಂತೆಯೇ ಇನ್ನೊಂದೆಡೆ ಈ ಯೋಜನೆಯ ಕುರಿತು
ಏಳ್ನಾಡ್ ಕೊಡವ ಸಂಘದಲ್ಲಿ ದುರುಪಯೋಗ : ಆರೋಪಮಡಿಕೇರಿ, ಜ. 9: ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ನೆರವು ನೀಡುವ ಉದ್ದೇಶದಿಂದ ಬೆಂಗಳೂರಿನ ಏಳ್‍ನಾಡ್ ಕೊಡವ ಸಂಘದ ವತಿಯಿಂದ ದಾನಿಗಳಿಂದ ಸಂಗ್ರಹಿಸಿದ ದೇಣಿಗೆಯನ್ನು ಕೆಲವರು
ಅರೆಭಾಷೆ ಸಾಂಸ್ಕøತಿಕ ಗೌಜಿ ಸಮಾರೋಪಸಂಪಾಜೆ, ಜ. 9: ಅರೆಭಾಷೆ ಗೌಡರ ಭಾಷೆಯಾಗಿ ಮಾತ್ರ ಇರಬಾರದು. ಜಾತಿ, ಧರ್ಮ ಮೀರಿ ಅದು ಬೆಳೆಯಬೇಕು ಎಂದು ಸಾಮಾಜಿಕ ಮುಂದಾಳು ಜಾಕೆ ಸದಾನಂದ ಗೌಡರು ಅಭಿಪ್ರಾಯ
ಉಚಿತ ಗಾಲಿ ಕುರ್ಚಿ ವಿತರಣೆಸುಂಟಿಕೊಪ್ಪ, ಜ. 9: ಇಲ್ಲಿನ ಪಂಪ್‍ಹೌಸ್ ಬಡಾವಣೆಯ ಬಡ ಕಾರ್ಮಿಕ ಇಬ್ರಾಹಿಂ ಎಂಬವರು ಕಳೆದ 3 ವರ್ಷಗಳ ಹಿಂದೆ ಅಪಘಾತಕ್ಕೆ ತುತ್ತಾಗಿ ಸೊಂಟದಿಂದ ಕೆಳಗೆ ಸ್ವಾಧೀನ ಕಳೆದುಕೊಂಡು