ಕಾಂಗ್ರೆಸ್ಗೆ ಆಯ್ಕೆ ಮಡಿಕೇರಿ, ಏ. 17: ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾನೂನು ಸಲಹೆಗಾರರನ್ನಾಗಿ ಎನ್.ಜಿ.ಅಯ್ಯಪ್ಪ ಅವರನ್ನು ನೇಮಕ ಮಾಡಿರುವದಾಗಿ ಬ್ಲಾಕ್ ಸಮಿತಿ ಅಧ್ಯಕ್ಷ ಬಿ.ವೈ. ರವೀಂದ್ರ ಅಪ್ರು ತಿಳಿಸಿದ್ದಾರೆ. ನಿಧನಮೂರ್ನಾಡು ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ದಾನಿಗಳಾದ ಬಾಚೆಟ್ಟಿರ ಲಾಲಾ ಮುದ್ದಯ್ಯ (80) ಅವರು ತಾ. 17ರಂದು ನಿಧನರಾದರು. ಮೃತರು ಪತ್ನಿಯನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. 18ರಂದು ತುಳುವೆರ ಬಿಸು ಪರ್ಬದ ಸಂತೋಷ ಕೂಟ ಸಂಭ್ರಮ ಮಡಿಕೇರಿ, ಏ. 17: ಕೊಡಗು ಜಿಲ್ಲೆ ತುಳುವೆರ ಜನಪದ ಕೂಟ ಹಾಗೂ ಬಿಸು ಪರ್ಬ ಸಂತೋಷ ಕೂಟ ಸಮಿತಿ ಆಶ್ರಯದಲ್ಲಿ ಇಲ್ಲಿನ ಕಾವೇರಿ ಹಾಲ್‍ನಲ್ಲಿ ಇಂದು ತುಳು ಇಂದು ಬಸವೇಶ್ವರ ಜಯಂತಿ ಆಚರಣೆ ಸೋಮವಾರಪೇಟೆ, ಏ. 17: ಬಸವೇಶ್ವರ ಯುವಕ ಸಂಘ ಹಾಗೂ ವೀರಶೈವ ಸಮಾಜದ ವತಿಯಿಂದ ತಾ. 18 ರಂದು (ಇಂದು) ಬಸವ ಜಯಂತಿ ಕಾರ್ಯಕ್ರಮ ನಡೆಯಲಿದೆ ಎಂದು ಯುವಕಮೊದಲನೆ ದಿನ ನಾಮಪತ್ರ ಶೂನ್ಯ ಮಡಿಕೇರಿ, ಏ. 17: ಕರ್ನಾಟಕ ವಿಧಾನಸಭಾ ಚುನಾವಣೆ ಸಂಬಂಧ ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇಂದು ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲವೆಂದು ಮಡಿಕೇರಿ ವಿಧಾನಭಾ ಕ್ಷೇತ್ರದ
ಕಾಂಗ್ರೆಸ್ಗೆ ಆಯ್ಕೆ ಮಡಿಕೇರಿ, ಏ. 17: ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾನೂನು ಸಲಹೆಗಾರರನ್ನಾಗಿ ಎನ್.ಜಿ.ಅಯ್ಯಪ್ಪ ಅವರನ್ನು ನೇಮಕ ಮಾಡಿರುವದಾಗಿ ಬ್ಲಾಕ್ ಸಮಿತಿ ಅಧ್ಯಕ್ಷ ಬಿ.ವೈ. ರವೀಂದ್ರ ಅಪ್ರು ತಿಳಿಸಿದ್ದಾರೆ.
ನಿಧನಮೂರ್ನಾಡು ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ದಾನಿಗಳಾದ ಬಾಚೆಟ್ಟಿರ ಲಾಲಾ ಮುದ್ದಯ್ಯ (80) ಅವರು ತಾ. 17ರಂದು ನಿಧನರಾದರು. ಮೃತರು ಪತ್ನಿಯನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. 18ರಂದು
ತುಳುವೆರ ಬಿಸು ಪರ್ಬದ ಸಂತೋಷ ಕೂಟ ಸಂಭ್ರಮ ಮಡಿಕೇರಿ, ಏ. 17: ಕೊಡಗು ಜಿಲ್ಲೆ ತುಳುವೆರ ಜನಪದ ಕೂಟ ಹಾಗೂ ಬಿಸು ಪರ್ಬ ಸಂತೋಷ ಕೂಟ ಸಮಿತಿ ಆಶ್ರಯದಲ್ಲಿ ಇಲ್ಲಿನ ಕಾವೇರಿ ಹಾಲ್‍ನಲ್ಲಿ ಇಂದು ತುಳು
ಇಂದು ಬಸವೇಶ್ವರ ಜಯಂತಿ ಆಚರಣೆ ಸೋಮವಾರಪೇಟೆ, ಏ. 17: ಬಸವೇಶ್ವರ ಯುವಕ ಸಂಘ ಹಾಗೂ ವೀರಶೈವ ಸಮಾಜದ ವತಿಯಿಂದ ತಾ. 18 ರಂದು (ಇಂದು) ಬಸವ ಜಯಂತಿ ಕಾರ್ಯಕ್ರಮ ನಡೆಯಲಿದೆ ಎಂದು ಯುವಕ
ಮೊದಲನೆ ದಿನ ನಾಮಪತ್ರ ಶೂನ್ಯ ಮಡಿಕೇರಿ, ಏ. 17: ಕರ್ನಾಟಕ ವಿಧಾನಸಭಾ ಚುನಾವಣೆ ಸಂಬಂಧ ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇಂದು ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲವೆಂದು ಮಡಿಕೇರಿ ವಿಧಾನಭಾ ಕ್ಷೇತ್ರದ