ಅಂಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ ಮಡಿಕೇರಿ, ಫೆ. 26: ಮೈಸೂರು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ವತಿಯಿಂದ ಐ.ಟಿ.ಐ. ಪಾಸಾದ ಅಭ್ಯರ್ಥಿಗಳಿಂದ ಅಪ್ರೆಂಟಿಷಿಪ್ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ.6995ದರ್ಶನ್ ನಿಧನ ಮಡಿಕೇರಿ, ಫೆ. 26: ಹೆಚ್.ಡಿ. ಕುಮಾರಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷರಾಗಿದ್ದ, ಹೊದವಾಡ ಗ್ರಾ.ಪಂ. ವ್ಯಾಪ್ತಿಯ ಕುಯ್ಯಂಗೇರಿ ಗ್ರಾಮ ನಿವಾಸಿ ಚಿಲ್ಲನ ದರ್ಶನ್ (ಪಾಪು-31) ಅವರು ತಾ. 26ರಂದುನಿಧನ ಕುಶಾಲನಗರದ ರಾಧಾಕೃಷ್ಣ ಬಡಾವಣೆಯ ವಿ.ಎಂ. ತಿಮ್ಮಯ್ಯ (ನಿವೃತ್ತ ಆರೋಗ್ಯ ಅಧಿಕಾರಿ) (80) ಅವರು ತಾ. 26 ರಂದು ನಿಧನರಾದರು. ಮೃತರ ಅಂತ್ಯಕ್ರಿಯೆ ತಾ. 27 ರಂದು (ಇಂದು)ಬಿಳಿಗೇರಿ ಪನ್ನಂಗಾಲತಮ್ಮೆ ಪ್ರತಿಷ್ಠಾಪನೆಮಡಿಕೇರಿ, ಫೆ. 26: ಇಲ್ಲಿಗೆ ಸಮೀಪದ ಬಿಳಿಗೇರಿಯ ಶ್ರೀ ಪನ್ನಂಗಾಲತಮ್ಮೆ ದೇವಿಯ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶಾಭಿಷೇಕ ಪೂಜೆ ಇಂದು ಬೆಳಿಗ್ಗೆ 6.50ರಿಂದ 7.50ರ ಶುಭ ಮುಹೂರ್ತದಲ್ಲಿ ನೆರವೇರಿತು.ನಾಲ್ಕನೇ ದಿನ ಮುಂದುವರಿದ ಧರಣಿಮಡಿಕೇರಿ, ಫೆ. 26: ತಿತಿಮತಿ ಬಳಿ ಹೆಬ್ಬಾಲೆ ಭದ್ರಗೊಳ ಹಾಡಿಯ ನಿವಾಸಿಗಳು ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ನಡೆಸುತ್ತಿರುವ ಮುಷ್ಕರ ಇಂದು ಕೂಡ ಮುಂದುವರಿದಿದೆ. ಇಲ್ಲಿನ ಗಾಂಧಿ ಮಂಟಪ
ಅಂಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ ಮಡಿಕೇರಿ, ಫೆ. 26: ಮೈಸೂರು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ವತಿಯಿಂದ ಐ.ಟಿ.ಐ. ಪಾಸಾದ ಅಭ್ಯರ್ಥಿಗಳಿಂದ ಅಪ್ರೆಂಟಿಷಿಪ್ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ.6995
ದರ್ಶನ್ ನಿಧನ ಮಡಿಕೇರಿ, ಫೆ. 26: ಹೆಚ್.ಡಿ. ಕುಮಾರಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷರಾಗಿದ್ದ, ಹೊದವಾಡ ಗ್ರಾ.ಪಂ. ವ್ಯಾಪ್ತಿಯ ಕುಯ್ಯಂಗೇರಿ ಗ್ರಾಮ ನಿವಾಸಿ ಚಿಲ್ಲನ ದರ್ಶನ್ (ಪಾಪು-31) ಅವರು ತಾ. 26ರಂದು
ನಿಧನ ಕುಶಾಲನಗರದ ರಾಧಾಕೃಷ್ಣ ಬಡಾವಣೆಯ ವಿ.ಎಂ. ತಿಮ್ಮಯ್ಯ (ನಿವೃತ್ತ ಆರೋಗ್ಯ ಅಧಿಕಾರಿ) (80) ಅವರು ತಾ. 26 ರಂದು ನಿಧನರಾದರು. ಮೃತರ ಅಂತ್ಯಕ್ರಿಯೆ ತಾ. 27 ರಂದು (ಇಂದು)
ಬಿಳಿಗೇರಿ ಪನ್ನಂಗಾಲತಮ್ಮೆ ಪ್ರತಿಷ್ಠಾಪನೆಮಡಿಕೇರಿ, ಫೆ. 26: ಇಲ್ಲಿಗೆ ಸಮೀಪದ ಬಿಳಿಗೇರಿಯ ಶ್ರೀ ಪನ್ನಂಗಾಲತಮ್ಮೆ ದೇವಿಯ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶಾಭಿಷೇಕ ಪೂಜೆ ಇಂದು ಬೆಳಿಗ್ಗೆ 6.50ರಿಂದ 7.50ರ ಶುಭ ಮುಹೂರ್ತದಲ್ಲಿ ನೆರವೇರಿತು.
ನಾಲ್ಕನೇ ದಿನ ಮುಂದುವರಿದ ಧರಣಿಮಡಿಕೇರಿ, ಫೆ. 26: ತಿತಿಮತಿ ಬಳಿ ಹೆಬ್ಬಾಲೆ ಭದ್ರಗೊಳ ಹಾಡಿಯ ನಿವಾಸಿಗಳು ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ನಡೆಸುತ್ತಿರುವ ಮುಷ್ಕರ ಇಂದು ಕೂಡ ಮುಂದುವರಿದಿದೆ. ಇಲ್ಲಿನ ಗಾಂಧಿ ಮಂಟಪ