ಪ್ರತಿಭಟನೆ ಕೈಬಿಟ್ಟ ವಿದ್ಯಾರ್ಥಿಗಳುಗೋಣಿಕೊಪ್ಪ ವರದಿ, ಜು. 4: ಖಾಸಗಿ ಕೃಷಿ ಕಾಲೇಜು ತೆರೆಯಲು ಅವಕಾಶ ನೀಡದಂತೆ ಕರ್ನಾಟಕ ಕೃಷಿ ವಿಶ್ವವಿದ್ಯಾಲಯ ಕಾಯ್ದೆ 2009 ರ ಸೆಕ್ಷನ್ 7ಕ್ಕೆ ತಿದ್ದುಪಡಿ ತರಲು
ಬಿಎಸ್ಪಿ ಜಿಲ್ಲಾಧ್ಯಕ್ಷರಾಗಿ ಸಿ.ಜೆ.ಮೋಹನ್ ಮೌರ್ಯಮಡಿಕೇರಿ, ಜು. 4: ಬಹುಜನ ಸಮಾಜ ಪಾರ್ಟಿಯ ನೂತನ ಜಿಲ್ಲಾಧ್ಯಕ್ಷರಾಗಿ ಸಿ.ಜೆ. ಮೋಹನ್ ಮೌರ್ಯ ಹಾಗೂ ಉಪಾಧ್ಯಕ್ಷರಾಗಿ ಜಯಪ್ಪ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಕುಂಞ, ಕಾರ್ಯದರ್ಶಿಯಾಗಿ ಮೊಣ್ಣಪ್ಪ,
ಬಿತ್ತನೆ ಭತ್ತ ಸದುಪಯೋಗಪಡಿಸಿಕೊಳ್ಳಲು ಸಲಹೆಕೂಡಿಗೆ, ಜು. 4: ಕುಶಾಲನಗರ ಹೋಬಳಿ ವ್ಯಾಪ್ತಿಯ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಹಾಗೂ ಹಾರಂಗಿ ಅಚ್ಚುಕಟ್ಟು ಪ್ರದೇಶದ ಹವಾಮಾನಕ್ಕನುಗುಣವಾಗಿ ಕೃಷಿ ಇಲಾಖೆಯ ವತಿಯಿಂದ ರೈತರಿಗೆ ರಿಯಾಯಿತಿ ದರದಲ್ಲಿ
ಸಬಲ ಯೋಜನೆ ಕಾರ್ಯಾಗಾರಸುಂಟಿಕೊಪ್ಪ, ಜು. 4: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಾಗೂ ಮೈಸೂರಿನ ಜನಸೇವಾ ಟ್ರಸ್ಟ್ ವತಿಯಿಂದ ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಹೆಲ್ತ್ ಕ್ಲಬ್ ಆಶ್ರಯದಲ್ಲಿ
ಕಾಡಾನೆ ಹಾವಳಿ: ಶ್ರೀಲಂಕಾ ಮಾದರಿಯ ಟೆಂಟಿಕಲ್ ಸೋಲಾರ್ ಅಳವಡಿಕೆಕೂಡಿಗೆ, ಜು. 4: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ದಿನಂಪ್ರತಿ ಕಾಡಾನೆಗಳಿಂದ ಬೆಳೆ ನಷ್ಟ ಹಾಗೂ ಜೀವ ಹಾನಿಗಳು ಸಂಭವಿಸುತ್ತಿವೆ. ಕಾಡಂಚಿನಿಂದ ಕಾಡಾನೆಗಳು ಗ್ರಾಮಗಳತ್ತ ದಾಟದಂತೆ ಕಂದಕಗಳನ್ನು