ಕ್ರೀಡಾಕೂಟ ರದ್ದುಆಲೂರುಸಿದ್ದಾಪುರ, ಆ. 29: ಆಲೂರುಸಿದ್ದಾಪುರ ವಿಜಯ ಯುವಕ ಸಂಘದ ವತಿಯಿಂದ ಕಳೆದ 65 ವರ್ಷಗಳಿಂದ ಕೈಲ್ ಮುಹೂರ್ತ ಹಬ್ಬದ ಅಂಗವಾಗಿ ನಡೆಸಿಕೊಂಡು ಬರುತ್ತಿದ್ದ ಕ್ರೀಡಾಕೂಟವನ್ನು ಕೊಡಗು ಪ್ರಕೃತಿವಿಕೋಪದಿಂದಾಗಿ
ಸರಕಾರದಿಂದ ರೂ. 115 ಕೋಟಿ ಬಿಡುಗಡೆಮಡಿಕೇರಿ, ಆ. 29: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಎದುರಾಗಿರುವ ಹಾನಿಯನ್ನು ನಿವಾರಿಸುವ ದಿಸೆಯಲ್ಲಿ ರಾಜ್ಯ ಸರಕಾರದಿಂದ ಮುಖ್ಯ ಮಂತ್ರಿಗಳು ಜಿಲ್ಲಾಧಿಕಾರಿಗಳ ಖಾತೆಗೆ ರೂ. 115 ಕೋಟಿ
ಆರ್ಮಿ ಇಂಜಿನಿಯರ್ ಆಗಮನಮಡಿಕೇರಿ, ಆ. 29: ಮಕ್ಕಂದೂರು ಗ್ರಾಮದಲ್ಲಿ ರಸ್ತೆ ಕುಸಿದು ಹೋಗಿರುವದನ್ನು ಪರಿಶೀಲಿಸಲು ಕೇಂದ್ರ ಸರ್ಕಾರದ ಆದೇಶದ ಮೇರೆ ದೆಹಲಿಯಿಂದ ಆರ್ಮಿ ಇಂಜಿನಿಯರ್ ಆಗಮಿಸಿದ್ದು, ಶಾಸಕ ಎಂ.ಪಿ. ಅಪ್ಪಚ್ಚು
ಪರಿಹಾರ ಕೇಂದ್ರಕ್ಕೆ ಕೃಷಿ ಸಚಿವರ ಭೇಟಿಮಡಿಕೇರಿ, ಆ. 29: ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರವು ಮನೆ ನಿರ್ಮಿಸಿಕೊಡಲು ಬದ್ಧವಾಗಿದೆ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದ್ದಾರೆ. ನಗರದ ಮೈತ್ರಿ ಹಾಲ್‍ನಲ್ಲಿರುವ ಪರಿಹಾರ
ಸಂಕಷ್ಟಕ್ಕೆ ಮಿಡಿದ ಪೊಲೀಸರು...ಮಡಿಕೇರಿ, ಆ. 29: ಜಿಲ್ಲೆ ಅತಿವೃಷ್ಟಿಗೆ ತತ್ತರಿಸಿದೆ. ಅದರಲ್ಲೂ ಭೂಕುಸಿತದಿಂದ ನಲುಗಿ ಹೋಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಹಿಡಿದು, ಸಂಘ-ಸಂಸ್ಥೆಗಳು, ಜನಸಾಮಾನ್ಯರು ಕೂಡ ಸಂತ್ರಸ್ತರ ನೆರವಿಗೆ ಪಣ ತೊಟ್ಟಿದ್ದಾರೆ.