ಕಸ ಸಮರ್ಪಕ ವಿಲೇವಾರಿಗೆ ಅಗತ್ಯ ಸಹಕಾರ: ರಾಬಿನ್ ಉತ್ತಪ್ಪಮಡಿಕೇರಿ, ನ. 19: ಮಡಿಕೇರಿ ನಗರಸಭೆ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿರುವ ಕಸಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಅಗತ್ಯ ಸಹಕಾರ ನೀಡಲಾಗುವದೆಂದು ಅಂತರ್ರಾಷ್ಟ್ರೀಯ ಕ್ರಿಕೆಟ್ ಆಟಗಾರ ರಾಬಿನ್
ರಾಜ್ಯದಲ್ಲಿ ಟೆನ್ನಿಸ್ ಅಕಾಡೆಮಿ : ರೋಹನ್ ಬೋಪಣ್ಣಮಡಿಕೇರಿ, ನ. 19: ಕ್ರೀಡೆ ಹಾಗೂ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ರಾಜ್ಯದಲ್ಲಿ ಟೆನ್ನಿಸ್ ಅಕಾಡೆಮಿ ಸ್ಥಾಪನೆ ಮಾಡುವದಾಗಿ ಟೆನ್ನಿಸ್ ತಾರೆ ಮಚ್ಚಂಡ ರೋಹನ್ ಬೋಪಣ್ಣ ಹೇಳಿದ್ದಾರೆ.ಮಡಿಕೇರಿ
ರಸ್ತೆ ವಿಸ್ತರಣೆ ಕಾಮಗಾರಿಗೆ ಪ್ರಾರಂಭಿಕ ವಿಘ್ನಮಡಿಕೇರಿ, ನ. 19: ಮಡಿಕೇರಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಖಾಸಗಿ ಬಸ್ ನಿಲ್ದಾಣ ಚಾಲನೆಗೊಳ್ಳಬೇಕಾದರೆ ರಾಜಾಸೀಟು ರಸ್ತೆ ಹಲವೆಡೆ ಅಗಲೀಕರಣಗೊಳ್ಳಬೇಕಿದೆ. ಇನ್ನುಳಿದಂತೆ ರಸ್ತೆ ದುರಸ್ತಿ ಮಾಡಿ ಹಾಕಿ
ಅರುವತೋಕ್ಲು ಬಳಿ ಭೀಕರ ಅಪಘಾತ : ಮಹಿಳೆ ಸಾವುಗೋಣಿಕೊಪ್ಪಲು, ನ.19: ಸ್ನೇಹಿತರ ಮದುವೆ ಸಮಾರಂಭಕ್ಕೆ ದೂರದ ಊರಾದ ಬೆಂಗಳೂರಿನಿಂದ ಆಗಮಿಸಿದ್ದ ಸ್ನೇಹಿತರು ವಿವಾಹ ಮುಗಿಸಿ ಮರಳಿ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಿದ್ದ ಸಂದರ್ಭ ಪೊನ್ನಂಪೇಟೆ ಗೋಣಿಕೊಪ್ಪ ಮುಖ್ಯರಸ್ತೆಯ
ಸಂತ್ರಸ್ತ ಆತ್ಮಹತ್ಯೆಮಡಿಕೇರಿ, ನ. 19: ಕಳೆದ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ದುರಂತದಲ್ಲಿ ನಷ್ಟಕ್ಕೊಳಗಾಗಿ ಸಂತ್ರಸ್ತರಾಗಿ ಪರಿಹಾರ ಕೇಂದ್ರದಲ್ಲಿ ತಂಗಿದ್ದ ಸಂತ್ರಸ್ತರೋರ್ವರು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ