ಕೊನೆಯ ಚುನಾವಣೆ: ಜೀವಿಜಯಕುಶಾಲನಗರ, ಏ 18: ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ತಾನು ಶಕ್ತಿ ಮೀರಿ ಪ್ರಯತ್ನಿಸುವದಾಗಿ ಮಡಿಕೇರಿ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಬಿ.ಎ.ಜೀವಿಜಯ ಭರವಸೆ ನೀಡಿದ್ದಾರೆ.ರಕ್ತದಾನ ನೇತ್ರ, ಶ್ವಾಸಕೋಶ ತಪಾಸಣೆಮಡಿಕೇರಿ, ಏ. 18: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಚೆರಿಯಮನೆ ಕ್ರಿಕೆಟ್ ಕಪ್ ಜಂಬರದ ಅಂಗವಾಗಿ ಇಂದು ಸಾಮಾಜಿಕ ಸೇವಾಕಾರ್ಯಕ್ರಮಗಳನ್ನುಜೆಡಿಎಸ್ ಅಭ್ಯರ್ಥಿಗಳ ಗೆಲುವಿನೊಂದಿಗೆ ಸಮಸ್ಯೆಗೆ ಪರಿಹಾರಕುಶಾಲನಗರ, ಏ 17: ಕೊಡಗು ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ವಿಜೇತರಾಗಿಸುವ ಮೂಲಕ ಜಿಲ್ಲೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷ ಹಾಗೂಸಕಾಲಕ್ಕೆ ಬಾರದ ಮಳೆ : ಕೈಕೊಟ್ಟ ಗೇರು ಬೆಳೆಕರಿಕೆ:ಏ17, ಕೊಡಗು ಜಿಲ್ಲೆಯಲ್ಲಿ ವಿಶೇಷವಾದ ಭೌಗೋಳಿಕ ಪ್ರದೇಶವಾಗಿ ಗುರುತಿಸಲ್ಪಡುವ ಕರಿಕೆ, ಸಂಪಾಜೆ,ಚೆಂಬು,ಪೆರಾಜೆ ಈ ನಾಲ್ಕು ಗ್ರಾಮಗಳು ಬಹುತೇಕ ಕರಾವಳಿ ಹಾಗೂ ಕೇರಳದ ಹವಾಮಾನ ವನ್ನು ಹೊಂದಿದೆ.ಇಲ್ಲಿಯ ಬಹುತೇಕ‘ತುಳು ಜನಾಂಗದ ಅಂತಃಸತ್ವವೇ ದೈವಾರಾಧನೆ’ಮಡಿಕೇರಿ, ಏ. 17: ಅಮ್ಮ-ಮಗುವಿನಂತಿರುವ ತುಳುವರು ಮತ್ತು ದೈವಗಳ ನಡುವಿನ ಸಂಬಂಧವನ್ನು ಹಣದಿಂದ ಅಳೆಯುವದನ್ನು ಬಿಟ್ಟರೆ ಮಾತ್ರ ತುಳುನಾಡಿನ ಅಂತ:ಸತ್ವ ಉಳಿಯಲು ಸಾಧ್ಯ ಎಂದು ಮಂಗಳೂರಿನ ಖ್ಯಾತ
ಕೊನೆಯ ಚುನಾವಣೆ: ಜೀವಿಜಯಕುಶಾಲನಗರ, ಏ 18: ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ತಾನು ಶಕ್ತಿ ಮೀರಿ ಪ್ರಯತ್ನಿಸುವದಾಗಿ ಮಡಿಕೇರಿ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಬಿ.ಎ.ಜೀವಿಜಯ ಭರವಸೆ ನೀಡಿದ್ದಾರೆ.
ರಕ್ತದಾನ ನೇತ್ರ, ಶ್ವಾಸಕೋಶ ತಪಾಸಣೆಮಡಿಕೇರಿ, ಏ. 18: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಚೆರಿಯಮನೆ ಕ್ರಿಕೆಟ್ ಕಪ್ ಜಂಬರದ ಅಂಗವಾಗಿ ಇಂದು ಸಾಮಾಜಿಕ ಸೇವಾಕಾರ್ಯಕ್ರಮಗಳನ್ನು
ಜೆಡಿಎಸ್ ಅಭ್ಯರ್ಥಿಗಳ ಗೆಲುವಿನೊಂದಿಗೆ ಸಮಸ್ಯೆಗೆ ಪರಿಹಾರಕುಶಾಲನಗರ, ಏ 17: ಕೊಡಗು ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ವಿಜೇತರಾಗಿಸುವ ಮೂಲಕ ಜಿಲ್ಲೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷ ಹಾಗೂ
ಸಕಾಲಕ್ಕೆ ಬಾರದ ಮಳೆ : ಕೈಕೊಟ್ಟ ಗೇರು ಬೆಳೆಕರಿಕೆ:ಏ17, ಕೊಡಗು ಜಿಲ್ಲೆಯಲ್ಲಿ ವಿಶೇಷವಾದ ಭೌಗೋಳಿಕ ಪ್ರದೇಶವಾಗಿ ಗುರುತಿಸಲ್ಪಡುವ ಕರಿಕೆ, ಸಂಪಾಜೆ,ಚೆಂಬು,ಪೆರಾಜೆ ಈ ನಾಲ್ಕು ಗ್ರಾಮಗಳು ಬಹುತೇಕ ಕರಾವಳಿ ಹಾಗೂ ಕೇರಳದ ಹವಾಮಾನ ವನ್ನು ಹೊಂದಿದೆ.ಇಲ್ಲಿಯ ಬಹುತೇಕ
‘ತುಳು ಜನಾಂಗದ ಅಂತಃಸತ್ವವೇ ದೈವಾರಾಧನೆ’ಮಡಿಕೇರಿ, ಏ. 17: ಅಮ್ಮ-ಮಗುವಿನಂತಿರುವ ತುಳುವರು ಮತ್ತು ದೈವಗಳ ನಡುವಿನ ಸಂಬಂಧವನ್ನು ಹಣದಿಂದ ಅಳೆಯುವದನ್ನು ಬಿಟ್ಟರೆ ಮಾತ್ರ ತುಳುನಾಡಿನ ಅಂತ:ಸತ್ವ ಉಳಿಯಲು ಸಾಧ್ಯ ಎಂದು ಮಂಗಳೂರಿನ ಖ್ಯಾತ